Table Of Contentನವೆಂಬರ್ ೧೯೯೯
ಬೆಲೆ : ರೂ. ೧೦
ನವಕರ್ನಾಟಕ ಪ್ರಕಾಳನ
ಸುಲಭ ಬಚಲಿಯ ಉತ್ತಮ ಪುಸ್ತಹಗಳು
ಬಾಗ್ ಕಾಸ
ಇಇಂಷರಿಲಾಲ್ ನಹರೂ
ಜೂ
| "
1
| 1` ಗ1 | ಸ್ಗೆ ಂಸಾರ:
ನಮ್ಮ ಕರಕುಶಲ ವಸ್ತುಗಳು ರೂ. ಬಿಡುಗಡೆಯ ಹಾಡುಗಳು
ಇನ್ನೂ ಅನೇಕ ಪಸ್ತಕಗಳು. ಎಲ್ಲಾ
ಭಾರತೀಯ - ಭಾಷೆಗಳಲ್ಲಿ - ಪ್ರಕಟಿತ.
ನಿಮ್ಮ ಹತ್ತಿರದ ಪುಸ್ತಕ ವ್ಯಾಪಾರಿಗಳನ್ನು ಸಂಪರ್ಕಿಸಿ.
ಅಥವಾ ಈ ಕೆಳಕಂಡ ಏಳಾಸವನ್ನು ಸಂಪರ್ಕಿಸಿ.
ಸಮಕಾಲೀನ ಕನಡ ಸಣ್ಣಕಥೆಗಳು ರೂ.95 ಪ್ರಾದೇಶಿಕ ಪ್ರಬಂಧಕರು
ದಕ್ಷಿಣ ಪ್ರಾದೇಶಿಕ ಕಛೇರಿ
ನ್ಯಾ ಷನಲ್ ಬುಕ್ ಚತ ೈಸ್ಟ್ , ಇಂಡಿಯಾ
ಹಾಲ್ ನಂ. 3, ಬಿ.ಡಿ. ಎ. ಹ ಸಂಕೀರ್ಣ
ಬನಶಂಕರಿ ಎರಡನೇ ಹಂತ, ಜು? 560 070
ದೂರವಾಣಿ /ಫ ್ಯಾಕ್ಸ್: 080 - 6711994
ಕೇಂದ್ರದಲ್ಲಿ ಹಾಗೂ ಕರ್ನಾಟಕದಲ್ಲಿ ಹೊಸ ಸರ್ಕಾರಗಳು ಅಸ್ತಿತ್ರಕ್ಕೆ ಬಂದುದು ಒಂದು
ವಿಶೇಷವಾದರೆ ಭಾರತದ ವಮ ತದಾರನ ಒಲವುಗಳು ಎಷ್ಟರಮಟ್ಟಿಗಪೆ್ 'ರಬ ುದ್ಧವೆ೦ ಬುದು ವಿಶ್ವಕ್ಕೆ
ವೇದ್ಯವಾದದ್ದು : ಇನ್ನೊಂದು ವಿಶೇಷ. ಯಾವುದೇ ತತ್ತ್ವ ಅಥವಾ ಸಿದ್ಧಾಂತದ
ನಿರೂಪಣೆಯನ್ನು ದೊಡ್ಡ “ರಾಜಕೀಯ ಪಕ್ಚಗಳು ಕೈಬಿಟ್ಟಿದ್ದು ಮತದಾರನಿಗೆ ಮುಜುಗರ
ಹೋರ ದ ಉಂಟುಮಾಡಿರಬೇಕು. 'ನಮ್ಮ ಆರ್ಥಿಕ ನೀತಿಗಳು "ಮತ್ತು“ ವಿದೇಶಾಂಗ ವ್ಯವಹಾರಗಳು
ಅಪ್ರಸ್ತುತವೆಂಬ ರೀತಿಯಲ್ಲಿಕ ಾಂಗ್ರೆಸ್ಹ ಾಗೂ ಭಾರತೀಯ ಜನತಾ ಪಕ್ಷ ನಡೆದುಕೊಂಡವು.
ಕರ್ನಾಟಕ ಟೀ ಆ ಎರಡು ಪಕ್ಷಗಳೂ ವ್ರ ಬಗ್ಗೆ ಬಹುತೇಕ ಒಮ್ಮತವನ್ನಿರಿಸಿಕೊಂಡಿವೆ ಎಂದರ್ಥ.
ಅಭಿವೃದ್ಧಿಯ ಸಾಮಾಜಿಕ ನೆಲೆಗಳು ಹಾ ಸಕಸ ಆದ್ದರಿಂದಲೇ ಅದರ "ವ್ರಥಾ ಚರ್ಚೆ” ಅಗತ್ಯವಿಲ್ಲವೆಂದು ವಾಜಸ್ಥೈ ಮತ್ತು ಸೋನಾ
- ಡಾ|| ಟಿ. ಆರ್. ಚಂದ್ರಶೇಖರ್ ತೀರ್ಮಾನಿಸ ಿದ್ದಂತೆ ತೋರುತ್ತದೆ. ಇಪ್ಪರ ್ರನಾಲ್ಕುಪ ಕ್ಷಗಳ ವಾಜಪೈ ಗ ಕ್ಯೂಟದಾದರೇನು
ಕರ್ನಾಟಕವು ಬಿಹಾರದ ಹಾದಿ ಹಿಡಿಯುವುದೇ? - ಏಕಲವ್ವ ... ೧೦ ಎರಡೇ ಪಕ್ಷಗಳ ಸೋನ್ಯಾ ಸಮ್ಮಿಶ್ರ ಸರ್ಕಾರವಾದರೇನು 1ಸ ರ್ಕಾರವನ್ನುರ ಚಿಸಿದ ನಂತರ
ನಾಳಿನ ಕನ್ನಡ ಚಳವಳಿಗಳು -ಪೊ! ಬರಗೂರು ರಾಮಚಂದ್ರಪ್ಪ ... ೧೧ ಕೇಂದ್ರವು “ರ್ಥಿಕ ನೀತಿಯನ್ನು ಕುರಿತ ದಿಕ್ಸೂಚಿ ಅಂಶಗಳನ್ನು 'ಹೊರಗೆಡಹುತಿದೆ.
ಉಚ್ಚ ನ್ಯಾಯಾಲಯದ ದ್ವಿತೀಯ ಪೀಠ -ಕೋ. ಚೆನ್ನಬಸಪ್ಪ ನ ಜನಸಾಮಾನ್ಯರ ಜೀವನ ಇನ್ನೂ ದುರ್ಭರ ವಾಗುತ್ತದೆಂದು ಅದರಲ್ಲಿ ಒಂದು ಜೂಚನೆ
ನೇ ಕನ್ನಡ ಸೃಷ್ಠಿಶೀಲತೆ ಮತ್ತು ಪ್ರಸುತ ಸಂದರ್ಭ ಜಗ ಇದೆಯಾದರೆ ವಿದೇಶಿ ಬಂಡವಾಳದ ಹಿಡಿತ ಹಲವು.ಪ ಟ್ಟುಹ ೆಚ್ಚುತ್ತದೆಯೆಂದು ಇನ್ನೊಂದು
- ಡಾ|| ಸಿ. ಆ ಗೋವಿಂದರಾಜು ಸೂಚನೆ ಇದೆ. ಆರು ತಿಂಗಳ ಕಾಲ ಸತತವಾಗಿಪ ರಸ್ಪರ ದೊಷಷಣ ೆಗಳನ್ನು ಮಾಡಿಕೊಳ್ಳುತ್ತಾ
ಜನತೆಗೆ ನೀಡಿದ ಆಶ್ವಾಸನೆಗಳನ್ನು ಭಾಜಪ ಮತ್ತು ಕಾಂಗ್ರೆಸ್ ಕೂಟಗಳೆರಡೂ ಒಂದೇ
ಗಾಂಧಿ ಮತ್ತು ನಮ್ಮ ದೇಶ - ಡಾ| ಜಿ. ಪ್ರಶಾಂತನಾಯಕ ... ೫
ರೀತಿಯಲ್ಲಿ ಮರೆತುಬಿಡುತ್ತವೆಂಬುದಕ್ಕೆ ಇದಕ್ಕಿಂತಲೂ ಬೇರೆ. ನಿದರ್ಶನ ಬೇಕಿಲ್ಲ.
ಸಮಾಜವಾದ - ಸಾಪೇಕ್ಟವಾದ - ಸತ್ಯಾಗ್ರ ಹ ಬ ಇಸ ಸಿದ್ಧಾಂತರಹಿತವಾದ ರಾಜಕೀಯವು ದೇಶವನ್ನು ಎಲ್ಲಿಗೆ ಕೊಂಡೊಯ್ಯುತದೆಂಬುದನ್ನು ನಾವು
-ಕೆ. ಎಸ್. ನಾರಾಯಣಸ್ವಾಮಿ
ತಿಳಿದುಕೊಳ್ಳಬೇಕಾದ ಕಾಲ ಈಗ ಸನ್ನಿಹಿತವಾಗಿದೆ.
ಅನಾಥರ ಕಣ್ಣೀರು ಒರೆಸುವ ಕೈಗಳು ಎ ಕ ರಾಜ್ಯದಲ್ಲಿದ್ದ ಪಟೇಲ್ ಸರ್ಕಾರ ಕೊನೆಯುಸಿರು ಎಳೆಯುತ್ತಿದ್ದ ಸಂದರ್ಭದಲ್ಲಿ
ಬದುಕಲು ದಾರಿ ನೂರಾರು -ಕೆ.ಪಿ. ಪ್ಲೆಂಬರ್ ೨೯ರಂದು ಎರಡು ಅತಿಮುಖ್ಯ ತೀರ್ಮಾನಗಳನ್ನು ಕೈಗೊಂಡಿತು. ಅದು ಬಹಳ
ಹುಲಿ ಮೀಸೆಯ ಪಾಷ (ತಿಂಗಳ ಕಥೆ) -ಸಾವರಿ ... ೧೫ ಬಯಸ ಬೇಜವಾಬ್ದಾರಿ ಕ್ರಮವೆಂಬುದು ಎಲ್ಲರಿಗೂ, '೪ದಿದೆ. ಪ್ರಜಾಪ್ರಭುತ್ವ
ಪದ್ಧತಿಯಲ್ಲಿ ಅಂಬೆಗಾಲಿಡುವ "ಸೃತಿಯಲ್ಲಿರುವರ ಾಷ್ಟ ಗಳಲ್ಲಿಸ ಹ ಇಂತಹ ಅಕ್ರಜ ್ ಅನೂಹ್ವ,
ಕಾವ್ಯಧಾರೆ - ಚಂದ್ರಕಾಂತ ಪೋಕಳೆ, ಸಿ.ಪಿ.ಕೆ, ಬಿ. ರಾಜಣ್ಣ ... ೨೧
ನಾನು ಓದಿದ ಪುಸಕ -ಬಿ. ವಿ. ಕಕ್ಕಿಲ್ಲಾಯ ... ೩೧ ಆದರೆ ನಮ್ಮದ ುಷ ಪಟೇಲ್" ಸರ್ಕಾರ ಅದನ್ನುಮ ಾಡಿತು. ಈಗ ಕೃಷ್ಣ ಸರ್ಕಾರ ಆ
ತೀರ್ಮಾನಗಳನ್ನು ಪಪು ನರ್ವಿಮರ್ಶಿಸಿ ರಾಜ್ಯದ ಬೊಕ್ಕಸಕ್ಕೆ ಮತ್ತು ಜನತೆಗೆ "ಆಗುವ ನಷ್ಟವನ್ನು
( ರಾಯರ “"ವಾಕ್' ವೈಖರಿ - ಡಾ| ಜ್ಯೋತ್ಸ್ನಾ ಕಾಮತ್ ... ೩೫
ತಪ್ಪಿಸುವ ಹೊಣೆ.ಹ ೊರಬೇಕಾಗಿದೆ. ಅದನ್ನು ಮಾಡದಿದ್ದರೆ ಕೃ ಸರ್ಕಾರಕ್ಕೆ ಬುಡುಬುಡಿಕೆ
ಬೋಗಾ ಮತ್ತು ಗುಲಾಮರು (ಜನಪದ ಕಥೆ) - ದು. ನಿಂ. ಬೆಳಗಲಿ ... ೪೩
ಸರ್ಕಾರವೆಂಬ ಹೆಸರು ಆರಂಭದಲ್ಲೇ ಸಲ್ಲಬೇಕಾಗುತ್ತದೆ.
ರಷ್ಯಾ- ನ ಿನ್ನೆಮ ತ್ತುಇ ಂದು -'ಸೀಯಾರ್ಕೆ ;.. ೧೯ ಪಟೇಲ್ ತೀರ್ಮಾನದ ಹಿಂದೆ ಆತನ “ನಿಶ್ವಾಸಾರ್ಹತೆ ಅಡಗಿದೆ: ಯಾವ
ಸಿಯಾಟ್ಸ್ನಲ್ಲಿ ಭಾರತದ ಕಾರ್ಯಸೂಚಿ -ವೈ. ಜಿ.ಮುರಳೀಧರ ... ೫೫ ಕಂಪೆನಿಗಳಿಂದ ದೊಡ್ಡ ಪ್ರಮಾಣದ ಮಾಮೂಲು ಪಡೆಯಲಾಗಿತ್ತೋ ಅವಕ್ಕೆ
ಹೆಣ್ಣು ಮತ್ತು ಜಾಗತೀಕರಣ ಪ್ರಕ್ರಿಯೆ - ಮಹೇಶನ್. ಎಮ್ .... ೨೦ ವಂಚನೆಯಾಗದಂತೆ ಕಾಂಟ್ರಾಕ ್ಟುಗಳನ್ನು ಕೊಡಿಸುವ ನಂಬಿಕಸ್ಥ ನ ಪ್ರಾಮಾಣಿಕ ಕ್“ರಿಯ ಾಚರಣೆ
ಬಾರ್ಬರಾ ಮ್ಯಾಕ್ಕ್ಲಿಂಟಾಕ್ - ನೇಮಿಚಂದ್ರ .... ೫೧ ಆ ತೀರ್ಮಾನಗಳಲ್ಲಿದೆಯೆಂಬ. ಊಹೆ ಅವಾಸ್ತವವಲ್ಲ. "'ಅಲ್ಲಿರುವುದು ಕೋಟಿಗಟ್ಟರೆ
ಸಾಯ ಸಾ ಸಸ ಾಸು ರುಗೆ ಎ ಬಯ ವದ ತ ಅವ್ಯವಹಾರ. ಕಾವೇರಿ ನೀರನ್ನು ಬೆಂಗಳೂರಿಗೆ ತರುವುದರಲ್ಲಿ ಈವರೆಗೆನ ಸರ್ಕಾರಿ
ಮಕ್ಕಳಿಗೆ ಕೊಡುತ್ತಿರುವ ಹಿಂಸೆ - ಡಾ|/ಸಿ. ಆರ್. ಚಂದ್ರಶೇಖರ್ ... ೪೭ ವಿಭಾಗಗಳು ಕೆಲಸ ಮಾಡಿವೆ; ಈಗ ಅದನು ವಿದೇಶಿ ಕಂಪನಿ ಮಾಡಬೇಕಂತೆ! ನಮ್ಮನ ೀರನು
ಭಬಾಾಲಕಸಾರ ್ಮಿಕರಸ ುಧ ಬವಣೆುಗೆ ಕೊನಯೆ ಎಂದಪು)ಲ ಸೂನ್ಮುರಳ ೀಧಒರರ್ ... ೪೯ ನಮಗೆ ತಂದುಕೊಳ್ಳಲು ಒಂದಕ್ಕೆ ಐದರಷ್ಟು ಹಣ ವೆಚ್ಚ. ಮಾಡುವುದು "ಪಟೇಲ್
ನಭಾವಲೋಕನ - ಡಾ। ಬಿ. ಎಸ್. ಶೈಲಜಾ ೯ ೪೮ರಿ ನೀತಿಯಾಗಬೆ ಕಾದರೆ ಅದರ ಹಂದೆ ಯಾವ. ಮರ್ಮವಿದ ಯೆಂದು ತಿಳಿಯಲಾಗದಷ್ಟು
ಇತಿಹಾಸದಲ್ಲಿ ದಾಖಲಾದ ಖಗೋಳ. ಕೌತುಕ 3) ಅವಿವೇಕ ನಮ್ಮ ನಾಗರಿಕರಲ್ಲಿಲ್ಲ ಅದೇ ರೀತಿಯಲ್ಲಿ ಬೆಂಗಳೂರು- ಮೈಸೂರು ಹೆದ್ದಾರಿ
ವಿನೋದ ಗಣಿತ ಬಳ ವಿಷಯ ಸಹ ಅತ್ಯಂತ ನಾಚಿಕೆಗೇಡಿನ ಪ್ರಸಂಗ. ಅದನ್ನು ಮಲಯೇಷ್ಮದ ಕಂಪನಿಗೆ
ಸತ್ಯಶ ುದ್ಧಕ ೃಷಿ ಕಾಯಕವೇ ಕೈಲಾಸ - ಎಸ್. ಎಸ್. ಕಟಗಿಹಳ್ಳಿಮಠ 1ಎ ರಡಿ ಅಒಪನ್ವಪಶಿ್ಸಲಯಾಕಗ.ಿ ದೆ. ಯಾಮರೂದಲೋತಃ ಜಆೀ ಬನ್ಇನಡುೀ ತಯುಂೋಬಜಲುನ ೆಯನಮು್ಮ ನಮಕ್ಣಮಜ ರಾಜ್ತಯುಕ್ಂಕಬೆ ುವಮ ಾರಫಕಲ ವತ್ಮತತಾುದ .
ಸನಅೇಂಾಗಡಿಜಮಲಾಾಯನೋಿ ಗನಿ ಹ-ಡ ಗಕಿನೈಲಲಕ್ಾಲಿಸ) ಮಬೂಂ ರಕ್ರವ್ತಿಿ ಕ ೆಎ ಂಬ- ಎಬ.ನ ನರಶುಕ್ಗ ರಗಳೀನುುಿ ವಾಲಸ ಮರೂ್ರನ್ತ ಇಿ ಇ...ಲ ್ಲ೫ಿ೪ ಭೂಕೈಮಯ್ಿಯಯಾನನು್ವ'ನ'ು' ನಹಾಾಳಯುಕಗರೆುಡ ಹುವಕೈ ಗೊಯಳೋ್ಳಜುನವ ೆ ಅಂತಪಹ್ ರಜಾತವೀಿರರ್ೋಮಧಾನಿಗಯಳಾನದುು.. ಪಜ1ಿ ಗಳ
ಹಾ ಗಶಾ ಕ ಚರ ಮಾಜಾ ಹು ಎ- ಡರಾ।।್ ರಹಮ ತ್ ತರೀಕದೆರರೆು
ಪಠಯ್ೋಯಗದಪ ಮ್ೂರಲವಕೇ ಸಶಾಂ-ಸ್೪ಕ ೃತಿಕ ವಿಶ್ವೇಷಣೆ -- ಡಾ| ಮಹಾಬಲೇಶ್ವರ ರಾವ್ ವ್ವ ಸಯ್ಯ ಾ ಶೀಬಿ ಬಬಅ್ರ ನ ್ನೂಂ ಪುರಾ
ತಿಳಿವು ಚಿತ್ರಜಗಿಳು.; ರಗುಾಜಜ್ಜಶಾೇರ್ಖ,ರ ್ಮೋ,ಹ ನ,- ಎಂಹ.ಾ ದಿಆಮರನ್ಿ,. ರಎ-ವನಜಿ್ಿಕ..ು ಮಾಮರವೂ್ರ ್ಅೆಜತ್ಿಜ .ೀಫ್ರ ರ ಮದದಮಯಾಳಾಂ ಾತರ ೂಾವ್ ಡರಶಲ್ಹಾರ ಿಿಉಗಲಯಗ್ಂದಾಲಳ ಲೆಗ6 ೂ ವ೧ಿೆಗ ಂೂದುಮು ಅೌ ಲಆಲ್ಯಇಗಇಿಾವ್1ಡಯ ಿ ೆ ಲಕವಗ ್ೆವಣಳ_ ಂಯಬ ್ಾಬ1 ಗ ದಆಿರಮಮದಾಹಕಾಧಾಗಲಕಾಶ ರ ಯಗೊೆ್ೆರವಗ ಂ ರನಬ ್ ತಡನುಮ,ುಸ ್ಪ ರ೫್ ರತಅೀವಪತಜುರರಿ ೧ ವುಯಾ ನಲ!ು. ನ ಟೀಕಹಿಬಸ್ಬಿಟಎಶಿ ್ ಿ
ಛಾಯಾಚಿತ್ರಗಳು: ಕೆ. ಪ.ಸ ್ವಾಮಿ, ಡಾ|| ಕೃಷ್ಣಾನಂದ ಕಾಮತ, ಅದಿಲ್ ಫೋಟೋಸ್, ಬಿಜಾಪುರ ಆತಲಾ ಶಭ್ಬರ ಿ(ಮರ ಾದನನಿ ಎಖಎಂಂಂ ದಡೋೋಸ ು ಸಇ. ತುಡಹುೂ ೯ ವ ರರ ವಾಗಿ ಕಂಡು
ಮುಖಪುಟವ ಿನ್ಯಾಸ: ಸ ಗಿಗಾ
ಕಚೇರಿಸ ೋಂಗ ಜಿ.ವಿ.ತೇಜೋಃ
ಬರಲಿರುವ ದಿನಗಳಲಿ......
ಜ್ಞ ತ್ 3ಗ ೆ ಜು ಮತದಾರ ಸ್ಪಷ್ಟ ಬಹುಮತ ನೀಡಿ ಅಧಿಕಾರ ವಹಿಸಿಕೊಟ್ಟಿದ್ದಾನೆ. ಆ
ಚ ತ ನ ಕ ಕ ಲ ದೆ ಆತಮ ಎಷ್"ಟುಹ ುಸಿಮ ಾಡುತ್ತದೆ ಎಂಬುದನ್ನು ಕಾತುರದಿಂದ ಗಮನಿಸುವ
ಗಗುವುದಿಲ್ಲ; "ಬದಲಾಗಿ ಎಲ್ಲ.ಬೆ ಳವಣಿಗೆಗಳನ್ನೂ ವೀಕ್ಷಿಸಿ ಸಕ್ರಿಯವಾಗಿ
ಮಧ್ಯಪ್ರ ವೇಶ ಮಾಡು ಸಜ್ಜಾಗುತಾನೆ. ಅಥವಾ ಆಗಬೇಕು.
ಈಚಿನ ಎರಡು ಚುನಾವಣೆಗಳಲ್ಲಿ ಪರ ್ರಧಾನಿ ವಾಜಪೇಯಿಯವರ ಯೌವ್ವ ನದ ಒಂದು ಸಂಗತಿ ಪ್ರಸ್ಪತಕಾ್ಪಕ ೆಬ ಂದಿದೆ.
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಅವರು ಬ್ರಿಟಿಷರ ಪರವಾಗಿ ನಿಂತರೊಬ ಅರ್ಥ ಬರುವ ಬು "ಘಟನೆ ಪದೇ
ಪದೇ ಆವರ್ತನಗೊಳ್ಳುವುದು ಆರೋಗ್ಯಕರವಲ್ಲ ಇನ್ನೂಹ ುಡುಗನಿದ್ದಾಗ ಆವೇಶದಿಂದ ಮುಂದೆ ಬಂದು, ಆಮೇಲೆ ಸಲ
ಹಿಂದೇಟು ಹಾಕಿ ತನ್ನ ಸಹಚರರಿಗೆ ಕೇಡು ಬಗೆದಿದ್ದರೆ ಅದನ್ನುಹ ುಡುಗತನದ ಸೂಚನೆಯೆಂದು ತೆಗೆದುಕೊಳ್ಳಬೇಕೇ ವಿನಾ ಅದು.
ಜೀವನಪರ್ಯಂತ ಅಂಟಿಕೊಳ್ಳುವ ಅವಲಕ್ಷಣವೆಂದು ಬಗೆಯಬಾರದು. ಲೀಲಾಧರ ವಾಜಪೇಯಿ ೧೯೪ ೨ರಲ್ಲಿ ಬ್ರಿತ
ವಿರುದ್ಧಬ ಂಡೆದ್ದಯ ುವಕ; ಬೇರೆಇ ಬ್ಬರೊಡನೆ ಸೇರಿ ತ್ರಿವರ್ಣ ಧ್ವಜವನ್ನು ತನ್ನಬ ಟೇಶ್ವ ರದಲ್ಲಿ ಹಾರಿಸಿದ್ದ ಈಗಿನ ಪ್ರ
ಆಗ ಹೇಳಿಕೆಯೊಂದನ್ನಿತ್ತು ಧ್ವಜವನ್ನು ಹಾರಿಸಿದ್ದಮ ೂರೂ ಕಾರಾಗೃಹಕ್ಕೆ ಹೋಗಲು ಕಾರಣರಾಗಿದ್ದರೆಂಬ ಸ
ಲೀಲಾಧರ ವಾಜಪೇಯಿ "ಮಾಡುತ್ತಲೇ ಬಂದಿದ್ದಾರೆ. ಈಗ ತಮ ಆತ್ಮಚರಿತ್ರೆಯ ಲ್ಲಿಅ ದನ್ನೇ ದೀರ್ಥವಾಗಿ ವಿವರಿಸಿ ಹೇಳಿದ್ದಾರೆ.
ಸಿ.ಆರ್. ಕೃಷ್ಣರಾವ್ ಹೇಗೂ ಅವರೆಲ್ಲಾ ಬ್ರಿಟಿಷರನ್ನು ಔಮೈಟ್ಟಿಸಲು ಹೊರಟಿದ್ದವರೇ. ಅಲ್ಲವೆ ? ಅತಳಬ ಿಹಾರಿ ವಾಜಪೇಯಿ ಹೇಳಿಕೆನ ೀಡದಿದ್ದರೂ
ಆವರು ಜೈಲಿಗೆ ಡೋಗುತ್ತಿದ್ದರೆಂದು ಊಹಿಸಲು ಸಾಧ್ಯವಿದೆ. ಒಬ್ಬ ಯುವಕ ಅಂದು ಏನೋ ಕಾರಣದಿಂದ ಹಿಂದೆಗೆದ
ಎನ್. ಗಾಯತ್ರಿ
ಬಿ. ಜಿ. ಗುಜ್ಜಾರಪ್ಪ ಎನ್ನಬಹುದೇ ಎನಾ ತನ್ನಒ ಡನಾಡಿಗಳನ್ನು ಕಾರಾಗೃಹಕ್ಕೆ ಕಳಿಸಲು ಕುತಂತ್ರ ಹೂಡಿದನೆಂದು ಇಂದು ದೂಷಿಸುವುದು ಸರಿಯಲ್ಲ.
ಅವರನ್ನು ಟೀಕಿಸಲು ಇಂದಿನ ಘಟನೆಗಳನ್ನು ಅಸ್ವವಾಗಿ ಪ್ರಯೋಗಿಸಲು. ಸಾಧ್ಯವಿರುವಾಗ ಅವರ ಹದಿನೈದನೆಯ ವಯಸ್ಸಿನಲ್ಲಿ
ಎಸ್. ಗುರುದತ್
ಮಾಡಿದ್ದರೆನ್ನಲಾದ ಒಂದು ಕ್ರಿಯೆಯನ್ನು ಅವರ ಮುಖಕ್ಕೆ ಹಿಡಿಯಹೊರಡುವುದು ಅನ್ಚಿತ್ಯವೆನಿಸುತ್ತದೆ.
ಮಲ್ಲೇಪುರಂಜಿ. ವೆಂಕಟೇಶ್
ಹದಿಮೂರು ದಿನ, ಹದಿಮೂರು ತಿಂಗಳು, ಆಮೇಲೆ ಐದು ತಿಂಗಳು ಉಸ್ತುವಾರಿ, ಹೀಗೆ ವಾಜಪೇಯಿಯವರು
ರಹಮತ್ ತರೀಕೆರೆ
ಪ್ರಧಾನಿಯಾಗಿ ಕೆಲಸ ಮಾಡಿರುವುದನ್ನು ವಿಮರ್ಶಿಸಿ ಮಾಪನ ಮಾಡುವ ಬದಲು ಸುಮ್ಮನೆ ಗೂಬೆ ಕೂರಿಸುವ ರೀತಿಯ ಟೀಕೆ
ಬಿ. ವಿ. ವೀರಭದ್ರಪ್ಪ
ಸಾಧಾರವಾಗಿದ್ದರೂ ಅಪ್ರಸುತ. ಅಂತಹ ಒಂದೆರಡು ಘಟನೆಗಳನ್ನು ಹೆಸರಿಸುವುದಾದರೆ ಬ್ರಿಗೇಡಿಯರ್ ಸುರಿಂದರ್ ಸಿಂಗ್
ಕೆ.ಪಿ.ಸ್ವಾಮಿ ಮತ್ತು ಅಡ್ಡಿರಲ್ ಭಾಗವತ್ ನೆನಪಿಗೆ ಬರುತ್ತಾರೆ. ಅವರಿಬ್ಬರೂ ನಮ್ಮ ಸಮಕಾಲೀನರು. ಇಬ್ಬರೂ ವಾಜಪೇಯಿಯವರ ಹಾಗೂ
ಅವರ ಸನ್ನಿತ್ರ ಜಾರ್ಜ್ ಫರ್ನಾಂಡೀಸ್ ಅವರ ರೋಷಕ್ಕೆ, ಅಸಮಾಧಾನಕ್ಕೆ ಗುರಿಯಾಗಿರುವವರು. ಕಾರ್ಗಿಲ್ ಪ್ರದೇಶದಲ್ಲಿ
ಪಾಕಿಸ್ತಾನಿ ಆಕ್ರಮಣಕ್ಕೆ ಸಿದ್ಧತೆ ನಡೆಯುತ್ತಿದ್ದು ಅದನ್ನು ಸಕಾಲದಲ್ಲಿ ಹಿರಿಯ ಸೇನಾನಿಗಳಿಗೆ ತಿಳಿಸಿದ್ದುದಾಗಿ ಸುರೀಂದರ್ ಸಿಂಗ್
ಹೇಳಿದ್ದಾರೆ. ಅದಕ್ಕೆ ಅವರ ಮೇಲೆ ಹತ್ತಾರು ಬ್ರಹ್ಮಾಸ್ತಗಳ ಪ್ರಯೋಗ ನಡೆದಿದೆ. ಸಂಬಂಧಪಟ್ಟ ದಾಖಲೆಗಳನ್ನು ಪ್ರಕಟಿಸಿದ
ಪತ್ರಿಕೆಗಳ ಹಾಗೂ ಪತ್ರಕರ್ತರ ಮೇಲೆ ಕ್ರಮ ಜರುಗಿಸುವುದಾಗಿ ಆರ್ಭಟ ಕೇಳಿಬಂದಿದೆ. ಅಂತೆಯೇ ವಾಜಪೇಯಿ
ಸರ್ಕಾರವನ್ನು ರಾಜಕೀಯವಾಗಿ ಟೀಕಿಸಿ ಸರಾಗ ನೀಡಿದ್ದ ಸಂಸ್ಥೆಗಳ ಮೇಲೆ ಕೆಂಡ ಕಾರಿದ್ದಾರೆ. ಅವು ವಿದೇಶಿ ಹಣದ
ದುರುಪಯೋಗ ಮಾಡಿಕೊಂಡಿದ್ದರೆ ಪರ ತ್ಯೇಕವಾಗಿ ಕಾನೂನು"ಕ ್ರಮ. ಜರುಗಿಸಬಹುದಾಗಿತ್ತು ಅದನು ಬಿಟ್ಟು ರಾಜಕೀಯದ
ದ್ವೇಷ ಸಾಧಿಸುವ ಉಪಕ್ರಮ ಖಂಡಿತಕ್ಕೂ ಹೇಯವಾದುದು. ಆಸ ಂಸ್ಥೆಗಳ ಜೊತೆಯಲ್ಲೇ ವಿಶ್ವ ಹಿಂದೂಪ ರಿಷತ್ತುಪ ಡೆದಿರುವ
ಆರ್. ಎಸ್. ರಾಜಾರಾಮ್
ವಿದೇಶಿ ಹಣದ ವಿನಿಯೋಗದ ಬಗೆಗೂ ತನಿಖೆನ ಡ ೆಸಬಹುದು.
ವ್ಯವಸ್ಥಾಪಪಕ ನಿರ್ದೇಶಕ ಹಿಂದಿನ ವಾಜಪೇಯಿ ಹೇಗೇ ಇರಲಿ, ಬ ವಾಜಪೇಯಿ ರಾಜಕೀಯ ಮತ್ತರದ ಹಾದಿಯಲ್ಲಿ ಚತುರರು ಎಂಬುದು
ನವಕರ್ನಾಟಕ ಪಬ್ಲಿಕೇಷನ್ಸ್ ಪ್ಲೆ ಇದರಿಂದ ಹಾಗೂ ಭಾಗವತ್ ಪ್ರಕರಣದಿಂದ ತೋರಿಬಂದಿದೆ. ಆದ್ದರಿಂದ ಮುಂದಿನ ವಾಜಪೇಯಿ ಏನಾಗಬಲ್ಲರು ಎಂಬುದರ
ಬಗ್ಗೆ ಎಚ್ಚರ ಅಗತ್ಯವಾಗಿದೆ.ಮ ತ್ತರದ ವಿಧಾನವು ಪ್ರಜಾಪ್ರಭುತ್ವದ ಕಾರ್ಯಾಚರಣೆಯಲ್ಲಿ ಸ್ಥಾನ ಪಡೆಯಲಾರದು.
ಮತ್ತೆ ಕಾವೇರಿಸಿದ ಕಾವೇರಿ
ನವಕರ್ನಾಟಕ ಪ್ರಿಂಟರ್ಸ್
೧೬೭ ಮತ್ತು ೧೬೮.60 ನೇ ಮುಖ್ಯ ರಸ್ತೆ ಕಾವೇರಿ ನೀರಿನ ಸಮಸ್ಯೆಯನ್ನು ಸಮಪ ಸಕವಾಗಿ ಬಗೆಹರಿಸಲಾಯಿತೆಂದು ಒಂದು ವರ್ಷದ ಹಿಂದೆ ವಾಜಪೇಯಿ
೩ನೇಘಟ್ಟ ಪೀಣ್ಯ ಕೈಗಾರಿಕಾಪಕ ್ರದೇಶ ಘೋಷಿಸಿದಾಗ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪಾಂಡಿಚೆರಿ ಮುಖ್ಯಮಂತ್ರಿ ಗಳು ತಲೆದೂಗಿದ್ದರು. ಅದೇ
ಬೆಂಗಳೂರು - ೫೬೦೦೫೮ ಪಟೇಲ-ಕರುಣಾನಿಧಿಗಳು ಮೊನ್ನೆ ಮೊನ್ನೆ ಬ॥ಿ ರುಸಿನ ವಾಗ್ಯುದ್ಧದಲ್ಲಿ ನಿರತರಾಗಿ ತಾಯಿ ಕಾವೇರಿಯನ್ನು ಖಿನ್ನಗೊಳಿಸಿದರು.
ದೂರವಾಣಿ: ೮೩೯೭೪೨೬ ಕಾವೇರಿ ನೀರಿನ ಜು "ವರುಣ ದೇವತೆಯು ಬಗೆಹರಿಸಿದನೇ ಏನಾ ಯಃಶ್ಚಿತ್ ವಾಜಜ ಪೇಯಿಯಲ್ಲವೆಂಬುದನ್ನು
ಕರ್ನಾಟಕ- ತಮಿಳುನಾಡು ಜನ ಅರಿತುಕೊಂಡರು. ಎಲ್ಲಿಯವರೆಗೆ ಮಳೆಯ ಅಭಾವದ ಸಂದರ್ಭದಲ್ಲಿ ನೀರಿನ ಹಂಚಿಕೆ
ಹೇಗಿರಬೇಕೆಂಬುದನ್ನು ಪರಸ್ಪರ ಒಪ್ಪಂದಗಳಲ್ಲಿ ಅಳವಡಿಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಸಮಸ್ಯೆ ಉಗ್ರವಾಗಿಯೇ
ಇರುತ್ತದೆ. ತಂಜಾವೂರು ಪ್ರದೇಶದಲ್ಲಿ ಭೂಮಿಯ ಅಂತರ್ಜಲವನ್ನು ಬಳಸಿಕೊಳ್ಳಲು ಯಾವ ಪ್ರಯತ್ನವನ್ನೂ ಈವರೆಗೆ
ಮಾಡಿಲ್ಲದಿರರುುವವುುದುದ.ು ಒಒಂಂ ದು ದೊಡ್ಡ ನ್ಯೂನತೆ. ಕಾವೇರಿಯಲ್ಲಿ ನೀರಿಲ್ದದಾದಾಗ ಅಂತರ್ಜಲವನ್ನು ಎತ್ತಿಕೊಳ್ಳುವ "ರೀತಿಯಲ್ಲಿ
ವಕರ್ನಾಟಕ ಪಬಿಕೇಷನ್ಸ್ ಪ್ಲವ ೆಟ್ ಲಿಮಿಟೆಡ್ ನೋಜಕನಾೆವ ೇರಸಿಿಯದ ವಾಗನೀಬರೇನಕ್ನುು. ಕಆುಗರಿ ತಂಪತರೆಿ ಸ್ಉಥಿದತ್ಿವಇ ಿಗಾ್ಸನತರೆ ುವಹೇ ಗಸೆಾ ಧ್ಯಹತಚೆ್ಯಚುನತ್್ನತುದಸೆಸ್ಂ್ವದತ ರಲ ೆ್: ಹಮವ ಟಿ್ವಟಿಿಧಗ ಾರದಾರೂಜತ ಕಡೀೆಗಯಟ ್ಟಪಬಕಹ್ುಚದಗುಳ. ನಾಯಕರು ಆಯಾ
೧೫,ಎಂ೧ಬ91ೆ3ಸ, ಿಸೊ ರ್ಸೆಂಟರ್ , ಕೆತಸ2 ೆಕಂ್ಟ ರಗಸಳ್ೆತ ೆಇ ಅಗಂ .ಸ 2ೆ..೫೫.೫೫ ್ಕ್ ರಪಾಜಕ್ಗಯಳಗುಳ.ಲ್ ಲಿಕ ವೇಸವ್ತಲು ನಿಷಪ್್ಯರವಾಾದೇದಶ ಿಕನ ಿಲುಪವಕನ್್ಷನಗುಳ ಲತ್ೆಲಗ,ೆ ದಹುಾಕಗೊಿದಳ್್ದಳರಲೆು ರಾಅಷ್ಂಟ್ಜರ ೀಭಯ ಾವಮೋಟದ್್ಟದರಲೆ್ಲ ಿಕ ವನಈ್ ನುಕ ್ಪಷೋಗಷಳಿುಸ ುತಪಾರರಸೆ್.ಪ ರವಾಅಗವಿೆ ಲ್ಲಚಾರ ್ಚರೆಾ ಷ್ನಟಡ್ರೆೀಸಯಿ
ಕದುೂಮರಾತವ ರಾ೪ ಣ ಪಿಾ ಕ್| ಫಅ ್ತಪಯಸ ಾೂಕರಾ್್ಸಹವ್ಿ ೨ಬ9ಸ೨ಿ17ಂ೫ಹ6ಗ. ಸಳ೫ ೮ರಆ೦೬ ಟ ಇಿ -1-1 ಕ0೮ಊಟ6ಓ೧6ಗ (ಿ //ಒ0( ಟ 0.೪ 0೨ ತ ಿ ಏನಡ|ಾ ದಸರೀಬೂೇ ಕೆಂಒಖಬಂ ೂದ ು ಆಕ ್್ನಹ ಟಿಕ್ಲ ಕಹು ೆತವ್ ತಮೆಗ ನ್ಣಯಷ್ ೆಠತ ಳೆದಯೊಬರಾಕ ಲರುದ ೇಕಸೆಾ ಧ9್ ಯವತೇಾ ಯ9ಿ) ಇಗಕದ್ಾನವ್ ೇನರುಿ ೪ 9“ ರಸ್ಚೊಿರಸಗುವಿ ದಾಬಗದಲಲುೂ ಮ'ೆರಟಾ್ಷಟ್ೂಟರ್ಿರಗೀೆಯ ' ಪಇಂಕತ್ಿಷಷಗ್ಳಟುು. ಎ ನರೀಡರುು
ಮಲವೆಾಿಕಭರ್ಿ್ಕನಕದ್್ಲನಸ್ ್ಲಸಿಸ್ ೇವವರರಾಗಿದಳಸಿಲಿ ಕ್ಮಕಲ್ೊಿಯಳ ುಎ್ನಿಳರಸು್ಡವಥ3್ೂತ" ಿಪಲಕ್ರ್ಲಾಷ!ಜದ್ ಯ ಗಅನಳರಾಲ್್ಥಯಲಾಕಿತ ರ್ಧ್ುವ,ನ ಿಯೆಹತತೇಂ್ಳತಜುಿಾತದ್ವರತೂವುೆರ:. ಿ ಇನದಜ ಕುರ್ಲಕಾೈೆ ತ ಜಕಿಮಕ್ಂಯಗುೀಳನಿಲಯಸ್್ ಲಕನ್ಿ' ಾ ಓಪಕಯಂ್ಬಕಚಿರಗ ಳುಹುರ ಿಮಹದೆೊರುರವಬಣತರಿಲುಗ್ವೆಲ ಗ ಳನನಇ್ೀತನ್ರತುನೀ ಚುೆತ ೨ಗೆೆ ಗ೦ೆತ೫ದಮರ ಿೆಮಳಟ ಮುಿಂ .ನಡಎಾಂ್ಡ.ಯಸಿಿನದ. 5 ಇತ್ಸ್ಲಿತ್ಟೆ
ಗುವುದಿಲ್ಲವೆ ?
ಕಒಜಬರ್ುಬಣ ಾರಕನೆಿಳಧದಿ ರಯ್ ಜಕೆರಸಯು ಪಣಕಾ್ಕ ಷಟಪಾಾಕತ್ೀಷ. ನಇಾರಯುಕವುರದಾಿಗಲು್ತನಲ್ಾವತವೆಾುಂರ ದೆುಏ. ನ ತರುಿಾ ಷಳ್ಿಮಟದಾ್ುಡರ ಬಕವೃುೇ.ಷಕ ್ಅೆಣಸಂವ ರಬರ್ುಕಿದಾಂರನದಕ್್ ನಕುೆ" ಅಪಗಹೇಣುಕನಕ್ೆುಷಗಂಿೆ ಸ ುವತನುೆೀದಗಡುೆಲ ದುುನ ಕೀೊತಂಿಫಡಬರದೆ್ಧ ದ ವವಸಾು ನಜಿಪಷೇ್ರಠಯ ಿವ ಿಶಮ್ ಲೇೇಲಷೆಣೆ ಆ ಗ 11 ಅ ೪ನ
ಮತ್ತು ಜನನ ಪರವಾದ ತೀರ್ಮಾನ.
ಕ್ಲಿಂಟನ್ ಮಹಾರಾಜರು ದಯಮಾಡಿಸುತಿದ್ದಾರೆ...
ಅಮೆರಿಕಾದ ಅಧ್ಯಕ್ಷ ಭಾರತಕ್ಕೆ ಭೇಟಿ ಕೊಡುವುದೆಂದರೆ ಪ್ರಹ್ಲಾದನಿಗೆ ನರಸಿಂಹ ವ್ವಮಿಯ ಪ್ರತ್ಯಕ್ಷಕ್ಕೆ ಸಮಾನವೆಂಬ ಸಟಿಿ.. ಆಆರರ್್.. ಚಅಂನದಂ್ತರಶರೇಾಖಮರು್
ಐತಿಹ್ಯವನ್ನು ನಮ್ಮ ದೇಶದಲ್ಲಿ ಸೃಷ್ಟಿಸಲಾಗುತ್ತಿದೆ. ಇದೊಂದು ಅಸಹ್ಯ ಹೊಲಸು ಪ್ರಕ್ರಿಯೆ. ಅದಕ್ಕೆ ಕೇಂದ್ರದ ಸರ್ಕಾರ ಕೆ.ಎಲ್. ಗೋಪಾಲಕೃಷ್ಣ ರಾವ್
ಸಸಶಂಾತಲಪನದೂಾೆರಮಂ್ಬಾಣಂವವತಾಳೆಗಿ ಿಯವ ೇಿಹ ದಉೇೊದಶಣುಾೆರಂು.ಗತ ್ಪಪತಸ ್ದಚರೆಿಧಂವಾದ ಜನರಸೆಿ್ ಯವವ ನತರಮ್್ ರಮಡ. ಕೇಸ ಿ್ಶಂಷಕಗಣ್್ಾಕ ಇ ೆಸ ಹಏಲನ ಹಾೆಅಗದದಾರೇರ ೂ ಬ ರಘ್ೀರತನಿಜ ತೇಶಬೆ್ಾ ಉಯ ಿದಮಬಿಾಶರ್ಯರ ಿ ಬಹ ಾಬೇಿಯ ಡಿುಬತಎ್ಟಂತ್ಬಾಟರ ೆರ“.ೆಅ ನಆಕು ್ಮಲಮಿಹಂಾಟಾನನ್ದ ಕ ೇಾಬಡವಗು್ತತಗೆೆ್ ತ.ಅದಕಷ ೆ್್.ಲಟಿ ೋಂ'ತಟನ್ದ್ತನುರನ ಎಜಿಚ:್ ೦.ಕ:ಸ ೆಿ..ಎ ಸಗ್ನೋರ.ವಸ ಿಿಗಂಂಹೋದನಪ ್ಾರ ಾಲವ ್ ರಾವ್
ಪಾದ ಧೂಲಿಯಿಂದ ನಮ್ಮ ದೇಶ ಪಾವನವಾಗದಿದ್ದರೆ ಆಕಾಶ ತಲೆಯ ಮೇಲೆ ಬೀಳುತ್ತದೆಂಬ “ಆತಂಕ ಇವರಿಗೆ ! ಇದುನ ಮ್ಮ ನೇಮಿಚಂದ್ರ
ಸದ್ಯದ" 'ಸ್ವದೇಶಿ'' ಗಮ್ಮತ್ತು
ಪ್ರಕಾಶ್ ಸಿ. ರಾವ್
ಆತನು ಬರಬೇಕಾದರೆ ನಾವು ಅದಕ್ಕೆ "ಸೂಕ' ವಾತಾವರಣ ನಿರ್ಮಿಸಬೇಕಂತೆ. ಅದರ ಅಂಗವಾಗಿ ನಾವು ಅಣ್ವಸ್ತ್ರ
ಪಾರ್ಥಸಾರಥಿ
ಪ್ರಯೋಗ ಕ್ಕೆ ಸಂಬಂಧಿಸಿದ ಷರತ್ತಿಗೆ ಅನುಮೋದನೆ ನೀಡಬೇಕು. ಆದರೆ ಸ್ವತಃ ತನ್ನ ದೇಶ ಈ ನಿಬಂಧನೆಗೆ ಒಪಿಗೆ
ಬರಗೂರು ರಾಮಚಂದ್ರಪ್ಪ
ನೀಡಿಲ್ಲವೆಂದು ತಿಳಿದಿರುವ ಕ್ಲಿಂಟನ್ಭ ಾರತವನ್ನು ಬಲವಂತವಾಗಿ ಆ ಒಪ್ಪಂದಕ್ಕೆ ಸಹಿ ಹಾಕುವಂತೆ ಹೇಳಲು ಯಾವ ೈತಿಕ
ಬಸವರಾಜ ಕಲ್ಗುಡಿ
ಹಕ್ಕನ್ನುಹ ೊಂದಿದ್ದಾರೆ 0 ನಮ್ಮಮತ ್ತುಅ ಮೆರಿಕಾದ ನಡುವೆ ಕೆಲವು ಭಿನ್ನಾಭಿಪ್ರಯಾ ಗಳಿದ್ದರೆ ಆ ದೇಶದ ಅಧ್ಯಕ್ಷ ನಮ್ಮದ ೇಶಕ್ಕೆ
ಕೆ. ಮರುಳಸಿದ್ದಪ್ಪ
ಭೇಟಿ”ಕ ೊಡಲು 'ಅಡ್ಡಿಯೆ? .ಭಿ ನ್ನಾಭಿಪ್ರಾ ಯಗಳೇ ಇಲ್ಲದಿದ್ದಾಗ ಭೇಟಿ ನೀಡಿ ಏನು ಮಾತನಾಡುವುದಿರುತ್ತದೆ 1 ನಮ್ಮ
ಮಹಾಬಲೇಶ್ವರ ರಾವ್
ಸಾರ್ವಭೌಮತ್ವಕ್ಕೆ ಚ್ಯುತಿಯುಂಟಾಗುವ ರೀತಿಯ ವ್ಯವಹಾರಗಳಲ್ಲಿ ಇದೂ ಒಂದು. ಆತನ ಮನಸಿಗೆ ಅಪ್ಯಾ ಯಮಾನ
ವ್ಯಾಸರಾಯ ಬಲ್ಲಾಳ
ವಾಗುವಂತೆ ನಡೆಯದಿದ್ದರೆ ಈ ದೇಶಕ್ಕೆ ಭೇಟಿ ನೀಡಲು ಸಾಧ್ಯ ವಿಲ್ಲವೆಂದು ಕ್ಲಿಂಟನ್ ಬಗೆದಿದ್ದರೆ ಆತ ಇಲ್ಲಿಗೆ ಬಜ 1 ಬೇಡ.
ನಮ್ಮ ಜನರ ಸ್ವರ ಉಡುಗಿಹೋಗಿಲ್ಲ ನಾವೆಲ್ಲಾ ಒಕ್ಕೊರಲಿನಲ್ಲಿ ಕೂಗೋಣ: ನಿಮ್ಮ ಸಂತೋಷಕ್ಕಾಗಿ ನಾವು ತತ್ವಗಳನ್ನು ವಿಜಯಾ ಈ
ಟಿ. ವೆಂಕಟೇಶ ಮೂರ್ತಿ
ರೊಹಿಸಲಾರಿವು; ನಮ್ಮ ದೇಶದ ಅಗತ್ಯಗಳ ಿಗೆ ತಕ್ಕಂತೆಮ ಾತ್ರ ವೇ ನಾವು ತತ್ತ್ವರ ೂಪಿಸುತ್ತೇವೆ. ಅದು 'ಹಿಯೆನಿಸಿದರೆ.ನ ೀವು.
ಯು. ಎಸ್. ಶ್ರೀನಿವಾಸನ್
ಅಲ್ಲೇ ಇರಿ; ಇಲ್ಲಿಗೆ ಬಂದು ಕುವಿಸಿಗೊಳ್ಳುವುದು. ಬೇಡ. ನೀವು ಬರಲಿಲ್ಲಷೆದು ನಾವು ಹತಾಶರಾಗಿಬಿನ ಿಡುವ ಸಂಭವವೇನೂ
ಶ್ರೀನಿವಾಸರಾಜು
ಇಲ್ಲ ಈ ದೊಡ್ಡಣ್ಣನ ಚಾಳಿಯನ್ನು ನಮ್ಮ ಹತ್ತಿರ ಪ್ರದರ್ಶಿಸುವ ಅವಕಾಶ ನಿಮಗೆ ದೊರೆಯದು.
ಸಿದ್ದನಗೌಡ ಪಾಟೀಲ
ಸಮಾಜಸೇವೆಯ ಇನ್ನೊಂದು ಮುಖ
ಎಂ. ಎ. ಸೇತುರಾವ್
ಈ ಪತ್ರಿಕೆಯ ಎರಡನೆಯ ಸಂಚಿಕೆಯಲ್ಲಿ ಅಮ್ಮ ಸುಶೀಲಮ್ಮಮ ತವ ್ತು ಅವರ ನೇತೃತ್ವದ ಸುಮಂಗಲಿ ಸೇವಾಶ್ರಮದ ಎಲ್. ಹನುಮಂತಯ್ಯ
ಪರಿಚಯ ಮಾಡಿಕೊಟ್ಟಿವು. ಕಳೆದ ಒಂದು ತಿಂಗಳಲ್ಲಿ ಆಶ್ರಮವು ತನ್ನಪ ರಿವೆ ಇಲ್ಲಡೆಯೇ ಸುದ್ದಿಯಲ್ಲಿರುವಂತಾಗಿದೆ. ಹಾಲಾಡಿ ಮಾರುತಿರಾವ್
ಆಶ್ರಮವು ಕೃತ್ರಿಮವಾಗಿ ಏನೋ ಪಾತಕ ಎಸಗುತ್ತಿದೆಯಿಂಬ ರೀತಿಯಲ್ಲಿ ಗುಲ್ಜನ್ನು ಎಬ್ಬಿಸುತ್ತಿರುವ ಮಹನೀಯರು ಹಾಗೂ
ಸಂಸ್ಥೆಗಳು ನಮ್ಮ ಸಮಾಜಕ್ಕೆ ನೀಡುತ್ತಿರುವ ಕೊಡುಗೆ ಎಂತಹುದು ? ನಿರಾಶ್ರತಿ ರಿಗೆ ಆಶ್ರಯ, ಉದ್ಯೊ ಗದ ತರಬೇತಿ,
ಮಾನಸಿಕ ಸ್ಮೈರ್ಯ, ವಿದ್ಯಾಭ್ಯಾಸ ಮುಂತಾದುವನ್ನು ನಿಸ್ವಾರ್ಥವಾಗಿ ಬಹ ಒಂದು ಸಂಸ್ಥೆಯನ್ನು ವೃಥಾ ಆರೋಪ ಕ್ಕೆ ಬಿಡಿ ಸಂಚಿಕೆ ರೂ. ೧೦/-
ಗುರಿಮಾಡುವ ಕೊಡುಗೆ | ಬೇರೆಯವರಿಗೆ ಮಕ್ಕಳ ಬಗ್ಗಇೆ ರುವ ಕಾಳಜಿ ಸುಶೀಲಮ್ಮನವರಿಗಿಲ್ಲ ಎಂದುಯ ಾರಾದರೂ ನಂಬಿದರೆ
ವಾರ್ಷಿಕ.ಚಂದಾ ರೂ. ೧೦೦/-
ಅದಕ್ಕಿಂತ ಘೋರ ವಿಪರ್ಯಾಸ ಇನ್ನೊಂದಿರಲಾರದು.
ಎರಡು ವರ್ಷಗಳಿಗೆ: ``ರ ೂ. ೧೮೦/-
ಜೀರೆ ಎಷ್ಟೋ ಮಂದಿ "ಸೇವಾ ನಿರತ'ವ ್ಯಕ್ತಿಗಳಂತೆ ಸುಶೀಲಮ್ಮನವರು ಮಾತಿನಲ್ಲಿ ಚತುರರಲ್ಲ. ಅವರ ಮಾಸಿಕ ವೇತನ ಮೂರು ವರ್ಷಗಳಿಗೆ ರೂ. ೨೫೦/-
(ಅಥವಾ ಬಿಗುಮಾನದಿಂದ “ಗೌರವ ಸಂಭಾವಣ' ಎಂದು ಕರೆಸಿಕೊಳ್ಳುವ ಮೊತ್ರ) ಮೂವೆತ್ತು ಸಾ ವಿರವೂ ಅಲ್ಲ ಮೂರು
ಸಾವಿರವೂ ಅಲ್ಲ. ಆ ಪ್ರಮಾಣದಲ್ಲಿ ವೇತನ ಪಡೆದು ಸಮಾಜದ 'ಸೇವೆ' ಮಾಡುವ ಮುಖವಾಡ ಇಸಟವರಿಗೆ
ಸುಶೀಲಮ್ಮ ಯಾವ ರೀತಿಯಲ್ಲೂ ಅಡತಡೆ ನಿರ್ಮಿಸಿಲ್ಲವಾದರೂ ಈ ಸ್ವಯಂಘೋಷಿತ, ವಿದೇಶಿ ಪೋಷಿತ ಸರ್ಕಾರೇತರ ಸುಸು ಹುಟು
೫ನೇ ಮುಖ್ಯ ರಸ್ತೆ ಗಾಂಧಿನಗರ
ಸ್ಯವ ಂಸೇವಾ ಸಂಸ್ಥೆಗಳಿಗೆ ಅದೇಕೋ ಆಕೆಯನ್ನು ಕಂಡರೆ ಅವೇದ್ಯ ವಾದ ಭೀತಿ. ಬೆಂಗಳೂರು-೫೭೦೦೦೯ 2 : ೨೨೫೧೩೮೨
ಇದರಲ್ಲೂ_ ನನ ಮ್ಮ ದೇಶದ ಒಂದು ಸ್ಯವಂ ನಿರ್ಮಿತ ಸಸ ಂಸ್ಥಬೆ ಲಿಷ್ಠವೋ ವಿದೇಶಿಅ ಕೆಂಪೇಗೌಡ ವುತದ ಬಳಿ
ಬಲಿಷ್ಠವೋ ಎಂಬುದು ತೀರ್ಮಾಃ ನವಾಗುತ್ತಿರುವಂತೆ ತೋರುತ್ತಿದೆ. ಸುಮಂಗಲಿ ಸೇವಾಶ ಬೆಂಗಳೂರು -೫೬೦೦೦೯ 2: ೨೮೭೨೩೮೫
ಈವರೆಗೆ ಮಾಡಿರುವ ಲೋಕಹಿತದ ಸಾಧನೆಯಲ್ಲಿ ಅಲ್ಲಿಯ ಕಾರ್ಯಕರ್ತರಿಗೆ ಇರುವ ಯ ಜವ ಾನರೆಂದರೆ ಅವರ ನಿಸ್ಸಾರ್ಥ ಕೆ.ಎಸ್. ಆರ್.ರ ಸ್ತೆ
ಸೇಆಶವ ೆಮಕಯ್ನಕ್ಿನಲು್ ಲದಿಪರಡುೆವದುಿದರೇು ವ. ಅದರಮ ೂಕಕ ಿರೀಟಜದನ ಒಂಮದಾುತ್ ರ. ಗರಿ.ದ ೇಕಶೆದಸರ ಿಗೆ ಹಕೊಲರ್ಗಲುಿ ನಹ ಾಕಿದವಯನಾಿಗರೆನ ೂಕ ೊಚ್ಚರೆಂ ಜಿಸುವ ವ ಗಇ ಶಿ ಮಂಗಳೂರು- ೫೭೫೦ಗ್೦ಯಾಗ್೧ಯಾಗ್ ಕ ಸಿ ೪ಶ್೪ರ ೧೦೧೬
ಆಶ್ರಮಕ್ಕೂ ಕಳಂಕ ತಟ್ಟಿದಂತೆ ಕಾಣಬಹುದು. ಅದರಿಂದ ಬ್ ಸುಮಂಗಲಿ ಜ್
ಅಧೀರರಾಗುವುದಿಲ್ಲ ಆಗೆಬೇಕಿಲ್ಲ ಅವರಿಗೆ ಈ ದೇಶದ ಜನಸಾಮಾನ್ಯರ ಶ್ರೀ ಡಾ ಹ ು ಗ ಲು
ಪರದಾಡಬೇಕಾದ ಪರಿಸ್ಥಿತಿ ಅವರಿಗಿಲ್ಲ ಬ ಲಯ
ಮುಖಪುಟದ ಚಿತ್ರಕ್ಕೆ ಪ್ರತಿಕ್ರಿಯೆ
..ಬಾಗೂರು-ನವಿಲೆ ಸುರಂಗದ ಹೋರಾಟ -
ಅಕ್ಟೋಬರ್ ಸಂಚಿಕೆಯ ಮುಖಪುಟ ಚಿತ್ರ ೨ ೪. | ನ ಮಬಾಂದನಿದವೆ . ಹಕವ್ಕರುದಗಿಳ ಆಇಯತರೋೆ ಗದಸ ರಕಾವರರಿದ ಿ ಆತಯುಂೋಬಗಾಗ ಳಚಃಿನತಾೆಗಿ
ಎಷ್ಟೊಂದು ಅರ್ಥಗರ್ಭಿತ ! ಆಚೆಗಾತ, ಗಾಂಧಿತಾತ ಷಾ ಫೆಮ್ನಜಿಯನ ಾಕಿ ವಮ್ಮಸು ಚ್ದ ಮೂಲೆಗುಂಪಾಗಲಿಕ್ಕಿಲ್ಲ. ಈ ಹೋರಾಟದಲ್ಲಿ ನೊಂದ
ಬಚ್ಚಬಾಯಿಯಲಿ ಥೇಟ್ ಮಗುವಿನ ಹೂನಗೆ. ಒಂದು ವರಿಗೆ ನ್ಯಾಯ ದೊರಕೀತೆಂಬ ನಂಬಿಕೆಯಿದೆ.
ಕೈಯಲ್ಲಿ ಉದ್ದನೆಯ ಕೋಲು. ನೀಲಾಕಾಶದೆಡೆ ಹುಡಗಿ, ಬೀದರ ಜಿಲ್ಲೆ ಎಂ. ಕಾಶಿನಾಥ
ನಿರ್ದೇಶನ ಮಾಡುವಂತಿದೆ. ಅಜ್ಜನ ನಿರ್ಮಲ
ಮನಸ್ಸಿನ ಸಂಕೇತದಂತೆ, ಎತ್ತರೆತ್ತರ, ಉತ್ತರೋತ್ತರ ...ಗ್ರಾಮೀಣ ಪ್ರದೇಶದ ಜನಪದ ಆಟ, ನಾಟಿ
ಪ್ರಗತಿ ಹೊಂದಲಿ ಭಾರತ ದೇಶವೆನ್ನುವ. ಅವನ ವೈದ್ಯ, ಜನಪದ ಹಾಡು, ಕುಣಿತ, ಹಬ್ಬ ಆಚರಣೆ - ಇತರ
ಕನಸಿನಂತೆ. ಇನ್ನೊಂದು ಕೈಯಲ್ಲಿ ಸುಂದರ ಚೆಂಗುಲಾಬಿ ಸಾಂಸ್ಕೃತಿಕ ಹೆಗ್ಗಳಿಕೆಗಳಿಗೆ ಹೊಸತರಲ್ಲಿ ಆದ್ಯತೆ ನೀಡಿ.
ಗೋಗಿ, ಕಲಬುರ್ಗಿ ಜಿಲ್ಲೆ ಡಿ.ಎ ನ್. ಅಕ್ಕಿ
ಇದೆ. ಭವ್ಭ ಭಾರತದ ನಾಳಿನ ಪ್ರಜೆಯಾಗುವ
ಗುಣಕ್ಕೆ ಮತ್ತರವಿಲ್ಲ. 00೩10/5065 107 ॥-
ಎಳೆಯನಿಗೆ ಕೊಡಲು. ಅಜ್ಜನ ಕಣ್ಣ ತುಂಬ ಸುಂದರ
561... ಎಲ್ಲಾ 0010ಗಳನ್ನೂ ಒಳಗೊಂಡಿದೆ. ಉತ್ತೇಜನ
ಕನಸುಗಳು, ತಲೆ ತುಂಬ ಯೋಚನೆಗಳು- ಯೋಜನೆ
ಸಿಗುವುದರಲ್ಲಿ ಸಂದೇಹವೇ ಇಲ್ಲ. ನಾನು ಕವಿಯಲ್ಲ
ಗಳು. ಹೃದಯ ತುಂಬ ಆರ್ದ ಸ್ಪಂದನಗಳು !
ಸಾಹಿತಿ ಅಲ್ಲ ಸಾಮಾನ್ಯ ವ್ಯಕ್ತಿ
ಕಲ್ಪನೆಗೆ ವಾಸ್ತವಕ್ಕೆ ಎಷ್ಟೊಂದು ಅಂತರ ! ಮುಳ್ಳು ಮುಖಪುಟ ಚಿತ್ರದ ಕಲಾವಿದರಿಗೆ ಅನಂತ
ಬೆಂಗಳೂರು ಆನಂದ ಶ್ರೀನಾಥ
ತಂತಿ-ಬೇಲಿ ಈಚೆ ನಿಂತ ಬಾಲಕ. ತನ್ನೆಲ್ಲಶ ಕ್ತಿಗೂಡಿಸಿ ಧನ್ಯವಾದಗಳು.
ಅಕ್ಟೋಬರ್ ಸಂಚಿಕೆಯಲ್ಲಿ ಪ್ರಕಟವಾದ "ಮಹಾತ್ಮ
ಕಾಲುತುದಿ ಬೆರಳ ಮೇಲೆ ನಿಂತು ಮುಳ್ಳುಬೇಲಿಯ ಜಗ್ಗಿ ಜಿ. ಎಸ್. ವಡಗಾಂವಿ ರಬಕವಿ - ೫೮೭ ೩೧೪
ಅಜ್ಜನ ಕೈಯೊಳಗಿನ ಚೆಂಗುಲಾಬಿ ಹಿಡಿಯಬೇಕೆನ್ನು ಗಾಂಧಿಯವರ ಹಸಿರು ಕಾಳಜಿ' ಲೇಖನ ನಿಜಕ್ಕೂ
ಅಕ್ಟೋಬರ್. ತಿಂಗಳ ಮುಖಚಿತ್ರದ ಕುರಿತು ಸಕಾಲಿಕ... ಬೆಂಗಳೂರಿನಂತಹ ಮಹಾನಗರಗಳಲ್ಲಿ
ತ್ತಾನೆ. ಈ ಧಾವಂತದಲ್ಲಿ ಬರಿಮ್ಳೈಯ ಎದೆಗೆ ಮಳ್ಳು
ನೂರಕ್ಕೂ ಹೆಚ್ಚು. ಓದುಗರು ತಮ್ಮ ಪ್ರತಿಕ್ರಿಯೆ ಆಗುತ್ತಿರುವ ವಾಯುಮಾಲಿನ್ಯ ಊಹೆಗೆ ನಿಲುಕದಂಥದ್ದು.
ತಂತಿ ಚುಚ್ಚಿಕ ೆಂಪುರಕ್ತ ಇಳಿಯುತ್ತಿದೆ ಹೊಟ್ಟೆಯ ಮೇಲೆ
ವ್ಯಕ್ತಪಡಿಸಿದ್ದಾರೆ. ಶ್ರೀ ಜಿ. ಎಸ್. ವಡಗಾಂವಿ ಅವರ ನಗರಗಳ ಪ್ರತಿ. "ಮಧ್ಯಮ ವರ್ಗ'ದ ಕುಟುಂಬವೂ
ಹರಿಯುತ್ತ. ಕಣ್ಣೆಟುಕಿನಲ್ಲಿದ್ದರೂ, ಕೈಗೆಟುಕುತ್ತಿಲ್ಲ. ಎಷ್ಟು
ಅನ್ನಿಸಿಕೆ ಮೇಲೆ ಪ್ರಕಟವಾಗಿದೆ. ಬಂದ ಬರಹಗಳಲ್ಲಿ ಎರಡು-ಮೂರು ದ್ವಿಚಕ್ರ ಮತ್ತು. ಕಾರಿನಂತಹ
*ಮೀಪ, ಎಷ್ಟೊಂದು ದೂರ! ಅಜ್ಜ ನಿಂತ ನೆಲ
ಚಿನ್ನಾಗಿ ಬರೆದ ಲೇಖಕರು : ಸರ್ವಶ್ರೀ ಎಸ್. ಎನ್. ವಾಹನಗಳನ್ನು ಹೊಂದಿದ್ದು ಮನೆಯ ಹಿಂದಿನ ರಸ್ತೆಗೂ
ಹಸಿರು-ಕುಸುರಿನ ಹೊಲ. ಎಳೆಯನ ಬರಿಗಾಲಿನ
ಗೋಪಿನಾಥ್ (ಬೆಂಗಳೂರು), ನ್ ಔರ್: ನಡೆದುಹೋಗದೆ ವಾಹನ ಬಳಸುವ ದುಸ್ಥಿತಿಗೆ ಇಳಿದಿವೆ..
ಕೆಳಗಿನ ನೆಲ ನಿರ್ಜಲ, ಕನಸುಗಳು ಬರಿದೊಡೆದ ಸಾಲಿಯಾನ್ (ಆನೆಗುಂಡಿ), ಹ. ಚ. ಸತ್ಯನಾರಾಯಣ ಅರಿಶಿನಕುಂಟೆ ಪ್ರದೀಪ್ ಬೆಳ್ಳಾವೆ
ಪಾಳ್ಗೆಲ. ಸೇಬು ಹಣ್ಣಿನಂಥ ಹಿವ್ವಡಿಗೆ ಸವಾಲೆಸೆಯುವ ಉರಾಳ (ಬೆಂಗಳೂರು), ಎ. ಪಿ. ಚಂದ್ರಶೇಖರ
"ಗಾಂಧೀಜಿ ತುಂಬ ಗೌರವಿಸುತ್ತಿದ್ದ ಭಾರತದ
ಕಲ್ಲು- ಮುಳ್ಳುಗಳು. ಪ್ರಕ್ಯತಿ ಮತ್ತು ವಿಕ್ಛತಿಯ ಮಧ್ಯೆ (ಕಳಲವಾಡಿ), ಪ್ರಸನ್ನ ವೀ. ಅಲೆಗಾವಿ (ಇಲಕಲ್ಲ),
ಭಕ್ತಿಪಂಥದ ಸುಧಾರಕರನ್ನು ಅಂಬೇಡ್ಕರ್ ಯಾವತ್ತೂ
ಸಣ್ಣದೊಂದು ಗೆರೆ - ನೈತಿಕತೆಯ ಕೊರೆ. ಎನ್ಯಾಸ ಎಸ್. ಬಿ (ಬೆಂಗಳೂರು), ಜ. ನಾ. ತೇಜಶ್ರೀ
ಮನ್ನಿಸಿರಲಿಲ್ಲ''- ಎಂಬ ಜಿ. ರಾಜಶೇಖರ್ ನಿರ್ಣಯ
ತಿಳಿ ನೀಲಿ ನಿರ್ಮಲ ಅನಂತ ಆಕಾಶ ತುಂಬ- (ಹಾಸನ), ಮೂರ್ನಾಡು ರಾಮಸ್ವಾಮಿ (ಮೈಸೂರು),
ದಲ್ಲಿ ದೋಷವಿರುವುದು ಅಂಬೇಡ್ಕರ್ ವಾಣಿಯಿಂದಲೇ
ತುಂಬಿ ನಿಂತ ಮಹಂತಾನಂತ. ಯಾರೋ ಪಾಪಿಗಳು ಸಿ. ಎಂ. ಕೀರ್ತಿರಾಜ್ (ಭದ್ರಾವತಿ), ವಿ. ಎಸ್.
ಗೊತಾಗುತ್ತದೆ: "“ಭಿನ್ನವಾಗಿ ಯೋಚಿಸುವ ಪ್ರವಾದಿ
ನೆಟ್ಟ "ಬೇಲಿ'ಯ ದಾಟದ ನತದೃಷ್ಟ ಅಮಾಯಕನೀತ. ರಾವ್ (ಮಂಗಳೂರು), ಕೊಪ್ಪರಂ : ಅನ್ನಪೂರ್ಣ ಮತ್ತು ಅಂತರ್ಜಾತೀಯ ಸಂಬಂಧಗಳನ್ನು ಇಟ್ಟುಕೊಂಡ
ಕನಸು-ನನಸುಗಳ ಮಧ್ಯೆ ಲಕ್ಷ್ಮಣರೇಖೆಯಂತಿ ಸುಬ್ರಹ್ಮಣ್ಯಂ (ಬೆಂಗಳೂರು), ಅನಾಮಿಕ ಪ್ರೇಮಿ ಇವರಿಬ್ಬರು ಜಾತಿಪದ್ಧತಿಯ ಸಮಾಜಕ್ಕೆ
(ಬೆಂಗಳೂರು), ಅಂತರಗಂಗೆ (ಪಾವಗಡ),
ರುವ "ಮೂರು' ಮುಳ್ಳು ತಂತಿ-ಬೇಲಿ ಹರಿದು ಹೋಗು ಸಿಂಹಸ್ವಪ್ಲವಾಗಿ ಪರಿಣಮಿಸಿದರು''... ಅಂಬೇಡ್ಕರ್
ನಾಭಿರಾಜ ಡಿ. ಅಕ್ಕಿ (ಗೋಗಿ ಪೇಠ), ಯು. ಎಸ್.
ವವರೆಗೆ ಹುಟ್ಟುಡುಗೆಯಲ್ಲಿರುವ ಪುಟ್ಟನಿಗೆ "ಗುಲಾಬಿ' ಭಕ್ಷಿಪಂಥವನ್ನು ಮನ್ನಿಸಿದ್ದು, ಜಾತಿಸ್ಥಾವರ'ಗಳನ್ನು
ಸಂಗನಾಳಮಠ (ಹೊನ್ನಾಳಿ). ಧ್ವಂಸಗೊಳಿಸಿದ್ದಕ್ಕೆ ಎಂಬುದು ನಿಚ್ಚಳವಾಗಿದೆ. “ಜಾತಿಗಳ
ದಕ್ಕೀತಾದರೂ ಹೇಗೆ?
ಹುಟ್ಟು ಮತ್ತು ಬೆಳವಣಿಗೆ' ಎಂಬ ಪ್ರಬಂಧದ
ಸತು' ಪತ್ರಿಕೆಯ 2ನೇ ಸಂಚಿಕೆ ಓದಿದ್ದೇನೆ.
ಪತ್ರಗಳು ಅಂಬೇಡ್ಕರ್ ಮಾತುಗಳನ್ನಿಲ್ಲಿ ಉಲ್ಲೇಖಿಸಲಾಗಿದೆ.
ಮಹನಾ ತ ಗಾಂಧಿ ಅವದೆರ 4ವ.ಿ ಚಾರಗ,್ ಜೀನವ್ನ್ ಕುರಿತತ್ು ಪಮತಾ್ರಡಿಬಕೆಲಗ್ಳುಲ.ವ ು, ಆಮರಾೋಡಗಬ್ೇಗಕಕುರ. ಹಸೊಮಸಾತಜು ಈ ನಿನರಿಜ್ವಮನಾ್ಣನ ು ಕೋಲಾರ ವಿ. ಚಂದ್ರಶೇಖರ ನಂಗಲಿ
ವಿಚಾರಪೂರಿ ಲ್ರ ಲ2 ೇಖಸನ್ಗ ಳನತೆ”ು ನಪರ] ಕಟಿಸತಿ ದ್ದೀಣರಿಿ ಕನಎ ಡಿಗರು ಗಮನಿಸಲಿ. ಬಹುಮುಖ ಪ್ರತಿಭೆಯ ವ್ಯಕ್ತಿತ್ವದಿಂದ ಹಲವಾರು
ಪವ್)ರ ತಿಯೊಬ್ಬ`ಬ ರೂ $ಓ ದಿ ಇತ ್ಸಂ ಡಗ್ ್ರಹಿತಸಸ್ಲಎ ೇ ಬ ಂ ಕಾಷ್ದ ಂಇತತ ಹ ಕಡಂದಲೆ, (ದ.ಕ.) ಕೆ.ಜೆ. ಶೆಟ್ಟ ವರ್ಷಗಳ ಕಾಲ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ
ವೃ2 ಚಾರಿನ ಕ ಪತ್ರಿಕೆ ತಮಚ್ೊ ಮ ತಸಂೊಪಡಾ ದಕತ್ಸತಡ ವಗದಲಳ್ ಲಿ ವಿಶಿಷ್ಟ ಸೇವೆಯನ್ನು ಸಲ್ಲಿಸಿ ಖ್ಯಾತನಾಮರಾಗಿದ್ದ
ಹಕದೊ ರಬರುತಿರುವಹ ುದಹುಾಕ ಸ ತಸ ುತ್ಕಾರರಾ್ ಹಸ ರಲ ವಿಚಾರ ಪ್ರಚೋದಕವಾದ ಉಪಯುಕ್ತ ಶ್ರೀ ಷ್ಠ. ಎನ್. ಕೆ. ಅವರು ಇತ್ತೀಚೆಗೆ ನಿಧನರಾದ
ಹೂವಿನ ಹಡಗಲಿ ಸುರೇಶ ಅಂಗಡಿ ಲಶೀ ೇಖನಗಳು ಸಂಚೆಕೆಯಯ ಮಮೌೌಲೀ್ ಯವನ್ನುಸ ಹೆಚಹ್ೆಚಚಿಿಸಸಿಿವೆವ.. ಪತಪ್ ರಿಕೆ ಶೋಕವಾರ್ತೆ ಬಂದಿದೆ. ಅವರಿಗೆ 'ಹೊಸತು' ತನ್ನ
ರಥ (2 ಓಟ ಓದಿ 11
ರಾಜಕೀಯ ೦ಬಂಧವತಾಾ ದಸ ್ ತ್ಹ್ಲ ಪಖ೨್..ರ. ನತಜ್ ರು5ಜ ದ್್ಧಸ್ಿ್ ನಷು ಮೆಕ್ತರ ುಂಬಿ ಹೊರಬರುತ್ತಿರಲಿ ಎಂದು ನಮ್ರವಾದ ಗೌರವವನ್ನು ಸೂಚಿಸುತ್ತದೆ. -.ಸಂ.
ಕಾರಗಳನ ುಗರಿಗೊದಗಿಸುವಲ್ಲಿ ಕಕಸ್ಫಇಾಲಇರವುುಾಗ್ದ್ ಸೀತಾರಾಮಭಟ್ಟ
ಗಾಂಧಿ ಮತ್ತು ನಮ್ಮ ದೇಶ
ಈ ಹೊತ್ತಿಗೂ ಗಾಂಧಿಯ ಚಿಂತನೆಯಲ್ಲಿ
ಮೊನ್ನೆಯವರೆಗೊಂದು ಕಾಲವಿತ್ತು. ಗಾಂಧಿ
ಎಂಬ ಬಡಕಲು ದೇಹದ ಮನುಷ್ಯನೊಬ್ಬ ಬಹುಮುಖ್ಯ ಚರ್ಚೆಯಿರುವುದು ಅವರ
ಭಾರತದ ಸ್ವಾತಂತ್ರ್ಯ ಚಳುವಳಿಗೆ ಮುಂಚೂಣಿಯ “ಸಮಾನತೆ'ಯ ಬಗೆಗಿನ ನಿಲುವಿನಲ್ಲೇ.
ಜೇ), ದೇಶದ ಸ್ವಾತಂತ್ರ್ಕಯ್ ಕಾಗಿ ಅಂಬೇಡ್ಕರ್ ಮತ್ತು ಗಾಂಧಿ ನಡುವಿನ ವಿಚಾರ
ಹೋರಾಡಿ ಮಹಾತ್ಮನಾದದ್ವು “ನ್ನೆಯವರೆ ಭೇದದ ಅಂತರ ಕಾಣಸಿಗುವುದು ಇಲ್ಲಿಯೇ.
ರಾಮರಾಜ್ಯದ ಕಲ್ಪನೆಯ ಭಾವುಕ ಗಾಂಧಿಗೆ
ಗೊಂದು ಕಾಲವಿತ್ರು ಅದೇ ಮಹಾತ್ಮ ಇತಿಹಾಸ
ವದಾೇಗಿಶ ದ ಪದ್ೇರಶತದೀ ಉಜಸನಿರರಿಿಗನೆಲಲ್್ಲಲಿಾ ಬ ೆಸರ್ತವದಾ್ಭದಿುಮ ಾನಕ--ಾ ಸಗ್ವತಾತಿಂತ!್ರ '-ಂಸದರಿಳಗತೂೆ ಯಕ ಾಪಲ್ವರೊತಂಿದನಿಿದಧೆಿ,ಯ ಾಗಗಿಾ ಂಮಧ್ಿಮ ಸಸಾ್ವಚಾಾತಂ ತ್ರಬ್ಯದದು ಕನಿಂನತ ರದಅರಲಿ್ವಲಿದಿ್ ದ ಸಮಅಾಂನಬೇತಡೆ್ ಕರ್ಸಗರೆಳ ವಾಸಗ್ವಬಾತಹಂುತ್ದರ್ೆಯಕಂ್ಬಕಿ ಂತ ಕನಸಸಮಿತಾ್ನತುತ ೆ ಆದಮರೆೊ ದಲಆ
ಹಸಗಗ ಭಾವಚಿತ್ರಗಳಲ್ಲಿ ಉಳಿದುಹೋಗಿ, ಪ್ರತಿಮೆಗಳಲ್ಲಿ ನರಳಿ, ಕತೆಯಾಗಿ ನಡವ ಈ ದೇಶದ ಭವ್ಯ (1)ಪಪ ರಂಪರೆಯ ಬಗೆಗೆ ಅವರ ತಿಳುವಳಿಕೆ ಬಹಳ
ಕರಗಿಹೋದದ್ದು. ಸ್ಪಷ್ಟವಾಗಿತ್ತು. ಮಹಾತ್ಮನ “ನಾವೆಲ್ಲ ಒಂದು- ಭಾರತೀಯರು' ಎನ್ನುವ ನಂಬಿಕೆ ಅಸಂಗತ
ಆತನ ಆದರ್ಶಗಳು ಕನಸುಗಳು, ಆಲೋಚನೆಗಳು ಈ ದೇಶದ ಸಾರ್ವಕಾಲಿಕ ಬ ಅಂಬೇಡ್ಕರ್ ಅರಿವಿಗೆ ಬಂದಿತ್ತು ಆದ್ದರಿಂದಲೇ ಈ ಹೊತ್ತಿಗೂ ಗಾಂಧಿ
ವರ್ತಮಾನವಾಗಬೇಕಿತ್ತು ಅಂತಹ ಬಹಳಷ್ಟು ನಿರೀಕ್ಷೆಗಳು, ನಿನ್ನೆಯ ಹಾದಿಯವರೆಗೂ ` ಈ ದೇಶದ *ೂದ್ರರ ಬಗೆಗಿನ ನಿಲುವುಗಳೆಲ್ಲವೂ ಅನುಮಾನಾಸ್ಟದವೇ. ಆ
ಇದ್ದದ್ದಿತ್ತು. ಆದರೆ ಇಂದಿಗೇನಿದೆ ? ಈ ನೆಲದಿಂದ ತನಗೊಂದು ಏನನ್ನೂ ನುಷ್ಯ ಒಂದರ್ಥದಲ್ಲಿ ಇತ್ತ ಮೇಲೆಂದುಕೊಂಡ ಸವರ್ಣೀಯರ ಹೃದಯಕ್ಕಾಗಲಿ
ಬಯಸಿಕೊಳ್ಳದೆ, ಕೊನೆಗೆ ತನ್ನಕ ುಟುಂಬವನ್ನು ಗಮನಿಸಿಕೊಳ್ಳಲಾಗದ ಮನುಷ್ಯನೊಬ್ಬ. ನ ನೊಂದ ಅನ್ಯಜಾತಿಯ ಮನಸ್ಸುಗಳಿಗಾಗಲಿ ಹತ್ತಿರವಾಗಲೇ ಇಲ್ಲ ಸ್ವಾತಂತ್ರ್ಯ
ಈ ದೇಶಕ್ಕೆ ಬಹಳಷ್ಟು ದುಡಿದ. ಅವನಿಗಿದ್ದ ಮೂಲ ನಂಬಿಕೆಯೊಂದೇ: ಮನುಷ್ಯ ಪಡೆದುಕೊಂಡ ನಂತರ ಇನ್ನು ಆತನ ಅವಶ್ಯಕತೆ ತಮಗೇನಿದ್ದಿತು ಎನ್ನುವುದೇ ಈ ದೇಶದ
ರಕ ಆದ್ದರಿಂದಲೇ ಆತ ಈ ದೇಶದಿಂದಾಚೆಗೂ ನ್ಯಾಯ- ಸ್ವಾತಂತ್ರ್ಯಗಳ ಎಲ್ಲರ ಅಭಿಮತವೂ ಆಗಿಬಿಟ್ಟಂತೆ ಆತ ಅನಾಥನಾಗಿ ಉಳಿದುಹೋದುದಕ್ಕಿಂತ
ಪ್ರತಿಪಾದನೆಗೆ ಮುಂದಾಳಾಗಿದ್ದ ಸ್ಫೂರ್ತಿಯಾಗಿದ್ದ. ಅಂತಹ ಮನುಷ್ಯ ತನ್ನ ದೇಶ ಮತ್ತೊಂದು ದುರಂತವನ್ನು ಆಧುನಿಕ ಭಾರತದ ಇತಿಹಾಸದಲ್ಲಿ ದಾಖಲಿಸುವುದು
ಪರರ ಆಳ್ವಿಕೆಯಲ್ಲಿದ್ದಾಗ ಪ್ರತಿಭಟಿಸಿ ಮುನ್ನುಗ್ಗಿದ್ದ "ಅದೆಷ್ಟೋ ಹಿಂಸೆಗಳ ನಡುವೆಯೂ, ಸಾಧ್ಯವೇ ? ತನಗಲ್ಲದ ತನ್ನ ಯೋಚನೆಗಳ ಕಾರಣದಿಂದಲೇ ಆ ವೃದ್ಧ ದೇಹ ಗುಂಡಿಗೆ
ಪರದೇಶೀಯ ಸರ್ಕಾರದ ದೌರ್ಜನ್ಯದ ಪರಮಾವಧಿಯಲ್ಲೂ ಬದುಕಿದ್ದ ಆದರೆ ತನ್ನ ಬಲಿಯಾಗಬೇಕಾಯಿತು. ಅಷ್ಟಕ್ಕೆ ಈ ದೇಶ ಆತನನ್ನು "ಮಹಾತ್ಮ'ನೆಂದು ಕರೆದು
ದೇಶ ಸ್ವಾತಂತ್ರ್ಯ ಪಡೆದುಕೊಂಡ. ಹರ್ಷದೊಳಗಿನ ವಷ ೯ದಲ್ಲೇ.. ತನ್ನ ದೇಶ ಸುಮ್ಮನಾಯಿತು. ದೇವರ ಬಗೆಗೆ ಮಾತನಾಡದ ಬುದ್ಧನನ್ನು ದೇವರಾಗಿಸುವ, ಜಾತಿಯ
'ಜಂಧವನ' ಗುಂಡಿಗೆ! ಬಲಿಯಾಗಿಬಿಟ್ಟ. ತನ್ನ ದೇಶದ ಸ್ವಾತಂತ್ರ್ಯಕ್ಕಾಗಿ ಹಂಬಲಿಸಿದ್ದು ಬಂಧನದಾಚೆಗೆ ಚಿಂತಿಸಿ ಬದುಕಿದ ಬಸವೇಶ್ವರನನ್ನು ಜಾತಿಯ ಚೌಕಟ್ಟಿಗೇ
ಸ್ವತಂತ್ರ ಭಾರತದ ಪ್ರಜೆಯ ಕೈಯಿಂದ ಹೀಗೆ ಸಾಯಲೇನೋ ಎಂಬಂತೆ. ಹೊಂದಿಸಿಡುವ ಪರಂಪರೆಯಂತೆ ಇದೂ ಸಹ ನಡೆದುಹೋಯಿತು.
ಈ ಹೊತ್ತಿಗೆ ಈ ನೆಲದಲ್ಲಿ ಆತ ಉಳಿದದ್ದು ಹೇಗೆ ? ಬಹುಶಃ ಆಧುನಿಕ ಭಾರತದ ನೂರಾರು ಆಲೋಚನೆಗಳ ಸಾಕಾರದ ಕನವರಿಕೆಯ ಸಾರ್ಥಕ ಬದುಕಿನ
ಐತಿಹಾಸಿಕ ದುರಂತ ದಾಖಲಾಗುವುದೇ ಇಲ್ಲಿಂದ. ಭಾರತದ ನೆಲಕ್ಕೆ ಇದು ಕಾರಣಗಳು ಸಹಜವಾಗಿಯೇ ಅವನನ್ನು ಮಹಾತ್ಮನನ್ನಾಗಿಸಬಲ್ಲವು. ಆದ್ದರಿಂದಲೇ
ಪರಂಪರೆಯೇ ಆಗಿಬಿಟ್ಟಂತಿದೆ. ದೇವರಾಗಿ ಉಳಿದು ""ಬದುಕಿಗೊಂದು ನಂಬಿಕೆಯಾಗ ಆತನಿಗೆ ತನ್ನ ಕನಸಿನ ಭಾರತ ನಾಳೆದಿನಗಳಲ್ಲಿ ಹೇಗಿದ್ದರೆ ಏನಾಗಬಹುದು, ಎನ್ನುವ ಸ್ಪಷ್ಟ
ಬೇಕಾದ'' ರಾಮನಂತಹ ದೇವರು ತನಗೊಂದು ದೇವಾಲಯ ಕಟ್ಟಿಸಿಕೊಳ್ಳಲು ಅರಿವಿತ್ತು ಅದನ್ನಾತ ಎಚ್ಚರಿಸಿದ್ದ ಕೂಡ. ಆದರೆ ಅದೇ ಈ ದೇಶದ ಸಾಂಸ್ಕೃತಿಕ
ಹೊರಟು ಬಿಡುತ್ತಾನೆ. ಸರ್ವಾಂತರ್ಯಾಮಿ ಎನ್ನುವ ತನ್ನ ವ್ಯಾಪಕತೆಯೇ ಅವನಿಗೆ
ಬದ್ಧತೆಯಾಗಿಬಿಟ್ಟಿತು. ಈ ಮಹಾತೃ ಬರಿಯ ಕತೆಯಾಗಿಬಿಟ್ಟ. ವೇದಿಕೆ. ಮೇಲಿನ
ಮರೆತು ಹೋಗುತ್ತದೆ. ಬದುಕನ್ನು, ಅದರ ನೆಮ್ಮದಿಯನ್ನು ಶೋಧಿಸಹೊರಡುವ
ಬಹಳಷ್ಟು ಪುಂಡರ ಮಾತುಗಳಿಗೆ, ಆಕಾಶವಾಣಿಯ ಚಿಂತನೆಗ ಳಿಗೆ, ದೂರದರ್ಶನದ
ಬುದ್ಧನಂತಹ ಜ್ಞಾನಿ ಈ ದೇಶದಿಂದಾಚೆಗೆ ನೆಲೆಸಬಿಡುತ್ತಾನೆ. ಮಹಾತ್ಮನೆಂಬುವವನು
ಸೂಕ್ತಿಗಳಿಗೆ ಆಕರವಾಗಿ ಉಳಿದುಹೋದ. ಈ ಹೊತ್ತಿನ ಸಾಮಾನ್ಯ ಚುನಾವಣೆಯ
ದೇಶದ ಎಲ್ಲಾಬ ುದ್ಧಿಜೀವಿಗಳ(?) ಸಸ ಾಮಾನ್ಯರ ಸರದಲ್ಲೆಲ್ಲಾ“ ನುಸುಳಿ,ಹ ರಿದಾಡಿ ಹಂಚಿ
ಪಕ್ಷವೊಂದರ ಭಿತ್ತಿಚಿತ್ರಕ್ಕೂ ಮಹಾತ್ಮನ ಅಗತ್ಯವಿಲ್ಲದೇ ಹೋಯಿತು. ಬಹುಶಃ ಅದು
ಹೋಗುತ್ತಾನೆ. ಅವನನ್ನು "ರಾಷ್ಟ್ರಪಿತ'ನನೆ ಂದು: ಕರೆದುಕೊಂಡ ದೇಶ, ಆ ತಂದೆಯನ್ನು, ಅವರ ಗ ಸುಮ್ಮನಾಗಬಹುದು ಅಥವಾ” ಅವನ ಬಗೆಗಿನ
ಅವನ ಆದರ್ಶವನ್ನು ಬದುಕನ್ನು ತಮ್ಮ ಬದುಕಿನ ಕೆಸರಿನೊಂದಿಗೆ ಸಮೀಕರಿಸಿ
ಜನಸಾಮಾನ್ಯರ ಅರಿವನ್ನು್ ನ ಒಡೆಯಲಾರದ ಕಾರಣವೂ ಇರಬಹುದು.
ಮಅಾಸತಹನಾಾಯಡಕಿವ ಾಗತಿುಬಚಿ್ಡಛುೀತಕ್ರತಿದಸೆು.ವ ರನ್ಜರ ನ್ನು ಕೊನೇ ಪಕ್ಷ ನಿಯಂತ್ರಣದಲ್ಲಿಡಲಾರದಷ್ಟು 2 "ಹೀಗೊಬ್ಬ 'ಮನುಷ್ಯ ಬದುಕಿದ್ದ ಅವನಂತೆ ಬದುಕಬಹುದು ಎನು ವುದನ್ನು
ಗಳಿಗೆಇಲವ್ತಲ್ಾತ ಿಗೆಒ ಂದಎುಲ ್ಲವಚೂಿ ಲುವಿಸದೊೆಗ.ಸ ಾಗಿಆದದೆ್.ದ ರಿಭಂದಾಲರೇತ -ನ ಮದ್ಮೇವಶಲ್ ಲದ- ಸ್ನಾಆತಂ ತ್ರನ್ಿಯನ,್ ನೆಗಳಈನ್ ನು ಕಮುಾರತಿತುು ಇನಂಾದಳಿೆನಗ ಳಲ್ನಲಾಈಳಿಿ ನ ಬದಪುೀಕಳಿಿಗನೆ ಗೆ ಕತೆಹಯೇನ್ಳನಲುಾ ಗಮದಕ್ ಕ'ಳಲವ್ಾಲಸಿ ್ಹತೇವಳ ಿದಮರಾೆತ ್ರವ ುಸಅ್ದತೆವಷ್ದಟ ು ಈ ಕಠನೋೆ ಲರದೊ ಂಮ ತದಿ್ಗತೆೆ
ಮಾತನಾಡುವುದು, ಅಣಕವಾಡುವು ದು, ಹೀಗಿರಬೇಕಿತ್ತು ಹಾಗಿರಬೇಕಿತ್ತು "ಅವನೆಷ್ಟು ನಆ ಂಬುಜೀವವರನೆ?ದ , ರಸೀ್ತವಾಿತಂಯತನ್ರ್್ನಯ.ು ತಪಳಡುೆದಕ ು ಹಬಾರಕೀ ನಐೋವಡತಬು ಹುದಾದ ಅವರು ಅದನು ಬ.
ದೊಡ್ಡವನು 9 “ಹೀಗೆಲ್ಲಾ ನೂರು ತೆರನಾಗಿ ಭಾಜುವುದು ಸಾಧ್ಯ. ಗಾಂಧಿ: ಮರೆತುಹೋದರೆ, ವ್ಯಂಗ್ಯ ವಿಡಂಬನೆಯ ಸಂಕೇತವಷ್ಟೆ
ಯೊಬ್ಬನಿಂದಲೇ ದ್ರಾ ದೇಶಕ್ಕೆ ಸ್ವಾತಂತ್ರ್ಯ ಬಂತೆ ?) ಇನ್ನಾರಿಗಿಂತಲೂ ಆತ
ದೊಡ್ಡವನೆ 9 ಹೀಗೆಲ್ಲಾ ಪ್ರಶ್ನೆಗಳನ್ನು ಎತ್ತುವುದು ಉಸಿರಾಟದಷ್ಟೇ ಸಹಜವಾಗಿದೆ. ನಾಳೆಗಳಲ್ಲಿ ಇನ್ನೇನು ಉಳಿದುಕೊಂಡೀತೆಂದು ಚಿ
ಏಕೆಂದರೆ ಇಲ್ಲಿ ಎಲ್ಲರಿಗೂ ಗೊತ್ತು ಅಂದು ಆ ಹೋರಾಟಗಾರರ ನ ಬಿದ್ದ ಲಾಠಿ ಆದರೂ ವರ್ಷದಲ್ಲಿ ದೇಶದ ಹೆಸರಿನ ಪ್ರತೀ ತ್ರಿ
ಏಟುಗಳಾಗಲೀ, ಬೂಟುಕಾಲಿನ `ದೆತಗಳಾಗಲಿ, ಗುಂಡಿನ ಹೊಡೆತಗಳಾಗಲಿ “ತಮಗೆ ಮಹಾತ್ಮನ ಪ್ರಸ್ತಾಪವಾಗುತ್ತದೆ. ವಷ ೯ಕ್ಕೊಮ್ಮೆ ಗಾಂಧೀಜಿಯ ಆಚರಣೆಯಾಗುತದೆ.
ಬೀಳುವುದಿಲ್ಲವೆನ್ನುವುದು. ಮಾತು, ಮಾತು, ಬರೀ ಮಾತು. ಆ ಕಾರಣಕ್ಕೆ ಪ್ರಾಯಶಃ ದೇಶಕ್ಕೆ ರಜೆ ಘೋಷಿಸಿಕೊಂಡು ಆಚರಿಸುತ್ತವೆ (1)
ಮಬದಾುಕತಿುದ್ಗದಳರೊ ಅವನಈನ ್ನುನ ೆಲಕದೊಲಲ್್ಲಲಿ ಲು ಅರಖ್ಂಥಡ ಿತ ಕಳೆ"ದಗುುಕಂೊಡಂುಡ'ಿ ವೆಬ.ೇ ಕಿರಲಆಿ ಲ್ಲ.ಮ ಹಾತತನ್್ನಮ ಭ ವ್1ಯ ಭಹಾೊರತತಿಃಗ ೆ ರೀಸಾಗಿಗೆತು. ಇವಾ
ಕನಸು ಇಲ್ಲಿಸ ಾಕಾರವಾದ ಬಗೆಯನ್ನು ಕಂಡಿದ್ದರೆ ಸಾಕಿತ್ತು! " ಭಾರತದ ಡಾ|।। ಜಿ. ಪ್ರಶಾಂತನಾಯಕ
ಕಲಿವ ಸಾಮ ೫7272೫
ಸಲೆೇಜರ
ಅಭಿವೃದ್ಧಿಯನ್ನು ಅಖಂಡ ಪ್ರಕ್ರಿಯೆಯಾಗಿ ಮತ್ತು
ಪೇಕ್ಷ ಹಾಗೂ ಲಿಂಗ ನಿರಪೆ ಕ್ಷನ ೆಲೆಗಳಲ್ಲಿ ಡಾಟ ಟಿ. ಆರ್. ಚಂದ್ರಶೇಖರ್ ಅದು ಕೇವಲ ಜೈವಿಕ ಚಟುವಟಿಕೆ. ಮಹಿಳೆಯರು
ಏನಅಗಪಮಸರವಂಇದ್ತೂಿಬಾರರನವಲಕಿಂಕ್್ರಾದಕೆ್ಪಗನೆಗಲಯರ್-ು ಇ್ಲಿಿ ರಲಗ ಲ್ಯ ್ದುಿಲೆಲಾದಿಿಂಅಯ“ಯದಾ ೆಭಪೆವಿಗ.ಿು.ಗರಅಕಿ ವಗುಭ ಮೃರಳಿದಾುವಿಸ್ಅತೃನಮಗಭಧಿದಬಾ-ೂಿಿಸ್ರಜವ ಧಯುಲದೃಿತಉ ಾದಲತ ್ಎ್ಗ್್ತನಒಧಪಿಲಫಾದ್ಿನಿದ ಗನಲ ್್ು ೆುನಗಲತವ ಬ.ಗವಳಿ್ಳುರ ಿಿಸತುದಲಗಸಚಂವಸೆು ಾಭಾೆ.ಾಾಸ ಗ ವ ಂರ್ ಿಪಿ' ವಸದ್ಸತರೆ ಬಎಮಂ .ಲದಂಪತಾಸ್ ಾ್್ಬಂಲಜಯರರ ದಬ- ಣದಿುಂಸಕಾಕ ್ಧಾಗಳವವಿ್ಲಿಎಾಾರಸಾಕಂಯಹಎಗಿನೆತಿಬಲಿುದಯಕ್ ್,ೆ ತ ಲ ಸಪಗಸಅನ್ರ್"ುನಭಿೆಥಥಸಿಮರಂಾಾಲ್ವ್ಪಾಥನನೆೃಮಿಮುಜಮದತಯ ಾಗಿ್ಕಾನಿಇ ಧಳಕನೀಲಂಿ್ು್ಗಯದಯಕಲ.ಳ ಿನಗೆ ದು ್ಪಮೆಆನ,ಪೃ.ರುನ ಥ ಡಅ್ ಜಕ ಥಭೆರಿ್ಿದಕರಾಕವಿತೃರೆಜರ"'ದಿಸುಕು ೆ್ರಸಳವೀಧಎುಾೆ! ಿಯಯಂವಜುಯ ದ ತ ಕಹ ್ುಕತಮೀಅಕಅ ಿ್ೇಧವರದಯಕಶಿ್ಲದು ದ್ಕೆಿದಾಯಾ ರಾದಕರೆರತೆವ.,ಗಿೆಿ . ಕ ವ ಆೆಿಪ.ರಯ್ಧಇರ್ನ ದಾಥ್ಆಸೆ ಪನಿದ.ಾ-್ುಕ್ ಆರ ಮತದರವೆಾಇರ್ಾಜ'ಲಿಥಗಜಾ'್ಂಿುತಕಯಲಕದಿವ ಿ ಜಆಮಅ್ದಸಸಸನಬೇಞಪ್ಂುಮಮಾಲದುುಭಬನಾಾರೆರವಶಂಜಜಿುಿ”ಿ ಧಕಂಸಶಷಸಹಿಜ್ದ ್ ುಾಸತಹ ತಕಾಸಿುತ್ಸುಂಗದ ್್ತಳಯತಟ ಯಿು್ೆಕರ ರರು ಾೊುಸಅಜಎಿವಂ್ ಲಧಕಯ ಇಡ್ಜೊ್ಶನತಲ್ಾಂ ಯ್ವಸಞಾಡಯ್ನಾನುರಒಮತನ್ನಬೂೆ್ತದನಶಂಿರ ರಮೂಟಿಗಲೆಒದಳ್್ ಸ್ಯಪುಟ್ಯುುಲ' ್ಿತ,ತಜಿಪಪವು ್ ೃೆಿು ಗಪತ.ವಕರಳವಲಕಿ ೀೊಾಿುಷದಿ್ತಳಕದಷಶೆಷಂೆೃ್ ಾ .ಪ೫ತ'ಳಗಹ ಿಾಗಲಿತ0 ತು ತಾ, ಅ್ಎ೦ರರವ ಅಂ್ವಭತ1ಸ1ಬಅನಥಿಿಮ್ವಶುನದ.0್ೃನಾ್ದ್ದುಸಧಯ2ಯನ ್ವತ್ ಾ್ಧಿಗಮತ.ಿಲಯನ್್ಳಗ್ಮರ,ು ುಲೆ . .
ಕರ್ನಾಟಕದ ಸಂದರ್ಭದಲ್ಲಿ ಅಭಿವೃದ್ಧಿಯಿಂದ ಆಯಾಮವನ್ನೂ ಗುರುತಿಸಬೇಕಾಗುತ್ತದೆ.
ಗ್ರಹಿಪಕ ೆ-ನಂಬಿಕಬೆಗಗಳೆು.ಯ ಇಂಅದಭುಿ.ವ ೃದ್ಧಿಅಯನನೇ್ಕನ ು ಬಗಕುೆರಯಿತ ಕವರಂ್ಚನಿಾತಟರಕಾದದ ಜನಸಒಂಂಖದ್ುಯ ೆಯ ನದ್ೊನಡು'್ ಜಡನ ವರ್ಜಗನವ ನ್ವನರು್ಪಪಗರವ ಿಿಶದಿೆಷ.್ ಟ ಕುರಿತಅ ಭಿಸವಂೃಗದತ್ಿಧಿಗಯಳಲು್ ಲಿಇನಂ ದಪು್ರ ಾದಕೇರಶ್ಿನಕ ಾಟಅಕಂದತ ರಸ-ಂಅದಸರಮ್ಭಾದನಲತ್ೆಲ ಿ
ಸವಾಲುಗಳನ್ನು ಎದುರಿಸುತ್ತಿವೆ. 1998ರ ನೊಬೆಲ್ ಜಾತಿ (ಪ.ಜಾ), ಪರಿಶಿಷ್ಟ ಪಂಗಡ (ಪ.ಪಂ). ಚರ್ಚೆಯ ಮುಂಚೂಣಿಗೆ ಬಂದಿವೆ. ಇತ್ತೀಚೆಗೆ
ಪ್ರಶಸ್ತಿ ವಿಜೀತ ಅಮರ್ತ್ವ ಸೇನ್ ಪ್ರಕಾರ ಅಲ್ಪಸಂಖ್ಯಾತರು, ಹಿಂದುಳಿದ ವರ್ಗ ಮತ್ತುಇತರೆ ವರ್ಗ ಕರ್ನಾಟಕ ಸರ್ಕಾರದ ಯೋಜನಾ ವಿಭಾಗವು:
ಸಾಂಪ್ರದಾಯಿಕ ಅಭಿವೃದ್ಧಿ ವಿಚಾರ ಪ್ರಣಾಳಿಕೆಯು ಎಂಬ ವಿವಿಧ ಸಾಮಾಜಿಕ ಗುಂಪುಗಳಾಗಿ ಪ್ರಕಟಿಸಿರುವ "ಕರ್ನಾಟಕದಲ್ಲಿ ಮಾನವ ಅಭಿವೃದ್ಧಿ-
“ಇರುವುದರ' ಸಂಕಥನವಾಗಿದೆಯೇ ಏನಾ ವರ್ಗೀಕರಿಸಬಹುದು. ಅಭಿವೃದ್ಧಿಯ ಮೇಲೆ ವಿವಿಧ 1999' ಎಂಬ ವರದಿಯಲ್ಲಿ ಕರ್ನಾಟಕದ 20 ಜಿಲ್ಲೆಗಳ
'ರ ಾಜ್ಯೋತ್ಸವವನ್ನು 43 ವರ್ಷಗಳಿಂದ ಆಆ ಚರಿಸುತ್ತಾ ಬಂದಿರುವ ಕರ್ನಾಟಕದಲ್ಲಿಇ ನ್ನೂಬ ಂಸಯತ ಆರ್ಥಿಕ-ಸಾಂಸ್ಕೃತಿಕಸ ಸನಃ್ ನಿವೇರಶ ಚನೆಗೊಂಡಿಲ್ವ ಅದಕ್ಕೆ.
ಕಾರಣಗಳು ಹಲವಾರು. ನಮ್ಮ ಮಾನವ ಮತ್ತಬು್ ಪರ್ ರಾಕೃತಿಕ ಸಂಪನ್ಭೂಲಗಳನ್ನು ರೂಢಿಸಿಕೊಳ್ಳುವಲ್ಲಿ ನಾವು ತೋರಿಸಿರುವ ಅಸಡ್ಡಜೆ ೆನ ಿಜಕ್ಕೂನ ಿಂದಾರ್ಹವಾಗಿದೆ. ನಮ್ಮ
3೫೬ರಮ ತ್ತು ಹ ದಾರಿ[ ರವ ಹ ಅರ್ಥಶಾಸ್ತ್ರತಜ್ಞ. ಡಾ|| ಟಿ. ಆರ್. ಚಂದ್ರಶೇಖರ್ ಅವರು ಸಮಗ್ರ ವಿಶ್ಲೇಷಣೆಯೊಂದನ್ನು ನೀಡಿ ಚ
ಇಂದಿರುವುದರ' ಸಂಕಥನವಾಗಿಲ್ಲ ಈ ಬಗ್ಗೆ ಅವರು ಸಾಮಾಜಿಕ ಗುಂಪುಗಳು ವಿವಿಧ ಪ್ರಮಾಣದ ಹಕ್ಕುದಾರಿಕೆ ಪೈಕಿ ನಿಜವಾಗಿ ಅಭಿವೃದ್ಧಿ ಸಂಬಂಧಿ ದುಸ್ಥಿತಿಯಿಂದ
ತ್ತಾ“ಬ ಡತನ ಮತ್ತು ಕ್ಹಾಮ' (1981) ಎಂಬ. ಪ್ರಸಿದ್ಧ ಫಡೆದಿದ್ದಾವೆ. ಸಾಮಾಜಿಕ ಗುಂಪು ಜಾತಿಯ ಏಣಿ ನರಳುತ್ತಿರುವ ಐದು ಜಿಲ್ಲಗೆ ಳನ್ನುಸ ್ಷಪ್ಟ ವಾಗಿ ಗುರುತಿಸಿದೆ.
ಗ್ರಂಥದಲ್ಲಿಹೀಗೆ ಬರೆಯುತ್ತಾರೆ: ಶ್ರೇಣಿಯಲ್ಲಿ ಯಾವ ಸ್ಥಾನ ಪಡೆದಿದೆಯೋ ಅದಕ್ಕೆ ಈ ಐದುಜ ಿಲ್ಲೆಗಳುಯ ಾವುವೆಂದರೆ ಬಿಜಾಪುರ, ಬಳ್ಳಾರಿ,
ಣ್ಯನಲ ು ಸಾಕಷ್ಟು ಆಹಾರವಿಲ್ಲದ ಕೆಲವರ ವಶಿಷ್ಟ ಅನುಗುಣವಾದ ಹಕ್ಕುದಾರಿಕೆಯನ್ನು ಅಭಿವೃದ್ಧಿಯ ಮೇಲೆ ಬೀದರ್, ಗುಲ್ಬರ್ಗಾ ಮತ್ತು ರಾಯಚೂರು. ಇಡೀ
ಇ ಹಸಿಎನಿಂ॥ದ ಬ ಳಲುವ ುದು. ಅಂದರೆ, ಉಣ್ಣಲು ಪಡೆದಿರುತ್ತವೆ. ಅಭಿವೃದ್ಧಿ ಪ್ರಕ್ರಿಯೆ ಹಾಗೂ ಸಾಮಾಜಿಕ ಉತ್ತರ ಕರ್ನಾಟಕ ಪ್ರದೇಶವೇ ಹಿಂದುಳಿದಿದೆ ಎಂಬ
ಸಂಗತಿಯನ್ನು ವರದಿಯು ಹುಸಿಗೊಳಿಸಿದೆ. ಅಭಿವೃದ್ದಿಯ
ಸಾಕಷು ಸ ಹಾರಾಟದ ಮೂಲ ಲಕ್ಷಣವಲ್ಲ. 1 ರಚನೆಗಳ ನಡುವೆ ಸೂಕ್ಷ್ಮ ಸಂಬಂಧಗಳಿರುತ್ತವೆ.
ಮುಂದುವರೆದು ಅವರು ಹೇಳುತ್ತಾರೆ: ""ಪಶ ತಿಯೊಂದು ಪರಿಶಿಷ್ಟ ಜನವರ್ಗ (ಪ.ಜ ಾ*-ಪ.ಪ ಂ)ವು ಜಾತಿ ಪ್ರಾದೇಶಿಕ ಸ್ವರೂಪವನ್ನು ಪರಾಮರ್ಶಿಸುವುದು
ಆಹಾರಧಾನ್ಯಕ್ಕೆ ಸಂಬಂಧಿಸಿದಂತೆಯೂ ಸರಬರಾಜಿನ ಏಣಿಶ್ರೆ ಣಿಯಲ್ಲಿ ಕೆಳಸ್ತರದಲ್ಲಿದೆ. ಸಹಜವಾಗಿ ಇದು ಇದರಿಂದ ಅಗತ್ಯವಾಗುತ್ತದೆ.
ಅಂಕಿ-ಅಂಶದ ಹೇಳಿಕೆಗಳು ಲಭ್ಯವಿವೆ ಆದರೆ ಆರ್ಥಿಕ ಒಡೆತನ ಹಾಗೂ ರಾಜಕೀಯ ಅಧಿಕಾರಗಳಿಂದ ಅಭಿವೃದ್ಧಿಯ ಶಿಷ್ಟ-ಪರಶಿಿ ಷ್ಟನೆಲೆಗಳು
ಹಸಿವಿನಿಂದ ಬಳಲುವುದರ ಬಗೆಗಿನ ಹೇಳಿಕೆಗಳು ಆ ವಂಚಿತವಾಗಿದೆ. ಪ್ರಸುತ ಅಧ್ಯಯನ ನದಲ್ಲಿ ಕರ್ನಾಟಕದ ಈಗಾಗಲೇ ತಿಳಿಸಿರುವಂತೆ ಕರ್ನಾಟಕದಲ್ಲಿ ತೀವ್ರ
ಆಹಾರ ಪದಾರ್ಥದೊಂದಿಗಿನ ವ್ಯಕ್ತಿಗಳ ಸಂಬಂಧವನ್ನು ಅಭಿವೃದ್ಧಿಗೆ ಸಂಬಂಧಿಸಿದ ಶಿಷ್ಟ-ಪರಿಶಿಷ್ಟ ನೆಲೆಗಳನ್ನು ದುಸಿತಿಯಿಂದ ನರಳುತ್ತಿರುವ ಜನವರ್ಗವೆಂದರೆ
ಪರಿಶಿಷ್ಟರು. ಕರ್ನಾಟಕದ ಜನಸಂಖ್ಯೆಯಲ್ಲಿ (449.7
ತಿಳಿಸುತದೆ.''. ಹಸಿವು. ಕುರಿತಂತೆ ಸೇನ್ ಏನು ಗುರುತಿಸಲು ಪ್ರಯತ್ನಿಸಲಾಗಿದೆ. ಲಕ್ಷ) ಪರಿಶಿಷ್ಟ ಜನಸಂಖ್ಯೆಯ (92.84 ಲಕ್ಷ) ಪ್ರಮಾಣ
ಹೇಳಿದಾರೊ ಅದನ್ನು ಅಭಿವೃದ್ಧಿಗೂ ಅನ್ವಯಿಸಿ ಸಾಮಾಜಿ| ಕವಾಗಿ ದುಸ್ಲಿತಿಯಲ್ಲಿರುವ, ಅಧೀನ '
ಹೇಳಬಹುದು ಇರುವುದರಲ್ಲಿ'' ಅಭಿವೃ ಬ್ಹಿಯನ್ನು 2೨.[ ಗ ಗ ಛಿ 1 ₹೬ ಮತ್ತೊಂದು ದೊಡ್ಡ ವರ್ಗವೆಂದರೆ ಶೇ. 20.6 4ರಷ್ಟಿದೆ. ಅಭಿವೃದ್ಧಿಯ ಮೇಲೆ ಇವರ
ಗೀ
ಕಾಣುವುದಕ್ಕೆ ಪ್ರತಿಯಾಗಿ ಸೇನ್ ಅವರು ""ಹೊಂದಿರು ತ ಜನಸಂಖ್ಯೆಯ ಲ್ಲಿ ಮತದಾರರಲ್ಲಿ ಸರಿ ಹಕ್ಕುದಾರಿಕೆ ನಿಕೃಷ್ಟ್ಠತಮವಾಗಿದೆ. ಈ ಸಾಮಾಜಿಕ ಗುಂಪು
( ಯ್ದ೪ )
ದರಲ್ಲಿ'” ಅದನ್ನು ಕಾಣಲು ಪ್ರಯತ್ನಿಸುತಾರೆ. ಜಾತಿ, ೫ 1 6 ಅರ್ಧ ಹ ದುಡಿಮೆಗಾರ. ವರ್ಗದಲ್ಲಿ ಜು ಸಂಬಂಧಿ ಎಣಿಶ್ರ ಣಿ, ಸಾಮಾಜಿಕ ತಾರತಮ್ಯ,
ಗ | ಗೆ
ಟತ್ ನ 7) 2೭೬ ಈ ೃ್ಷಿಸ ರು ಒಂದರಷ್ಟು ಇರುವ ಸಆಂರ್ಬಥಂಿಧಕಿ ದಮನ-ದಅುಸಸ್ಮಥಾಿನತತಿಯೆಿಯಂಿದಂ ದಲನರೂಳು ತ್ತಿದೆ. ಅವವಕರ್ುಷ
ಕ( ₹1॥ ಈ ೪ 1ಬ ೯| ೨3 ಶೆ ಆಓ೬ ಬಳಆಲದುರತ್ೆತ ಿದಅ್ದಭಾಿರವೆೃ.ದ ್ಧಅಭಿಿಯವಿೃಂದದ್ಧ ಿಗಇೆವ ರಿಇಗವೆ ರ ಪ್ರಕಾಾಣಪಿವಕಾೆಗ ುತಅ್ಪತಿಾರರು.ವ
೪.
ವಾಣಿಜ್ಯ, ಪ್ರವಾಸೋದ್ಯಮ ಮುಂತಾದವುಗಳ
ಇಫಲಲ್ಲ ಿಶಕಿ್ಷವ್ಚಟಿ-ತಪ್ತರಾಿಗಶಿಿದಷೆ್.ಟ ನಮೊಲೆರಗುಳನ ್ನಮುುಗ ಖು್ರಯು ತಸಿೂಸಚಬಿಹಗುಳದ ು.ಮ ೂಲಕ 28.36ಕರರಷ್್ಟನಿಾದಟೆಕ. ದಲ್ಲಿ ಪರಿಶಿಷ್ಟರಿಗೆ ಸಂಬಂಧಿಸಿದಂತೆ ಅವಲಂಬನೆ ಪರಿಶಿಷ್ಟರಲ್ಲಿ ಶೇ. 19.78ರಷಿಉದಂದ ು
1. ಸಾಮಾಜಿಕ ಮತ್ತು ಆರ್ಥಿಕ ಪ್ರತಿಷ್ಠೆಯ ಒಂದು ಒಂದು ಆಶಾದಾಯಕ ಸಂಗತಿ ಇದೆ. ಪ್ರಾಥಮಿಕ ಪರಿಶಿಸಷಾೇಮತಾರನರ್ಲಯ್ಲವಿಾ ಗಅಿದ ು ಶತೇಿ.ಳ ಿದ3ಿ6ರ.ು3ವ4ಂರಷತ್ೆಟ ಿದೆ. ಪ್ರಾಥಮಿಕ
ಸಾಧನ ಭೂ ಒಡೆತನ. ಅನಾದಿಕಾಲದಿಂದಲೂ ಜಾತಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿಗೆ ಸಂಬಂಧಿಸಿದಂತೆ
ಏಣಿಶ್ರೇಣಿಯಲ್ಲಿ ಉನ್ನತಸ ರದಲ್ಲಿರುವ ಜನವರ್ಗವು ಪರಿಶಿಷ್ಟ ಮಕ್ಕಳ ಪ್ರಮಾಣ ಶೇ. 25.27ರಷ್ಟಿದೆ. ವಲಯದಲ್ಲಿ ತಲಾ ಉತ್ಪನ್ನದ ಪ್ರಮಾಣವು ಪ್ರಾಥಮಿ
ಭೂಮಾಲಿಕತ್ವದ ಮೇಲೆ ಏಕಸ್ವಾಮ್ಯವನ್ನು 1998ರಲ್ಲಿ ಕರ್ನಾಟಕದ ಪ್ರಾಥಮಿಕ ಶಾಲೆಗಳಲ್ಲಿ ಕೇತರ ವಲಯದಲ್ಲಿನ ತಲಾ ಉತ್ಪನ್ನದ ಪ್ರಮಾಣಕ್ಕಿಂತ
ಸ್ಥಾಪಿಸಿಕೊಂಡು ಬಂದಿದೆ. .ಇ ಂದಿಗೂ ಅದು ದಾಖಲಾದ ಒಟ್ಟು ಮಕ್ಕಳ ಸಂಖ್ಯೆ 83.46 ಲಕ್ಷ. ಕಡಿಮೆ ಇರುತ್ತದೆ. ಕರ್ನಾಟಕಕ್ಕೆ ಸಂಬಂಧಿಸಿದಂತೆ
ಮುಂದುವರೆದಿದೆ. ಕರ್ನಾಟಕದ ಜನಸಂಖ್ಯೆಯಲ್ಲಿಶೇ. ಇವರಲ್ಲಿಪ ರಿಶಿಷ್ಟ ಮಕ್ಕಳ ಸಂಖ್ಯೆ 21.09 ಲಕ್ಷ (ಶೇ. 1995-96ರಲ್ಲಿ ಪ್ರಾಥಮಿಕ ವಲಯದಲ್ಲಿದ್ದ ತಲಾ
ಉತ್ಪನ್ನ( ಚಾಲ್ತಿಬೆಳೆಗಳಲ್ಲಿ) ರೂ. 2700, ಆದರೆ
20.64ರಷ್ಟಿರುವ ಪರಿಶಿಷ್ಟರು ರಾಜ್ಯದ ಒಟ್ಟು
ಸಾಗುವಳಿದಾರರಲ್ಲಿ ಕೇವಲ ಶೇ. 17.29ರಷ್ಟು ಪ್ರಾಥಮಿಕೇತರ ವಲಯದಲ್ಲಿ ತಲಾ ಉತ್ಪನ್ನವು
ಪಾಲು ಪಡೆದಿದ್ದಾರೆ. ಪರಿಶಿಷ್ಟ ದುಡಿಮೆಗಾರ ರೂ. 10,247. ಮೇಲಿನ ವಿವರದಿಂದ
ವರ್ಗದಲ್ಲಿ (38.84 ಲಕ್ಟ) ಭೂಮಾಲಿಕರ ಸಮಾಜದ ಯಾವ ವರ್ಗದ ಜನರು
ಪ್ರಮಾಣ ಶೇ. 26.34. ಆದರೆ ಪ್ರಾಥಮಿಕೇತರ ವಲಯ ಪ್ರವೇಶಿಸುತ್ತಿದ್ದಾರೆ
ಪರಿಶಿಷ್ಟೇತರರಿಗೆ ಸಂಬಂಧಿಸಿದಂತೆ ಮತ್ತು. ವರಮಾನದಲ್ಲಿ ಹೆಚ್ಚು ಪಾಲು
ಸಾಗುವಳಿದಾರ'ರ'/ಭೂಮಾಲಿಕ'ತ್ವ್ ಪಡೆಯುತ್ತಿದ್ದಾರೆ. ಎಂಬುದು ತಿಳಿಯುತ್ತದೆ.
ಹೊಂದಿರುವವರ ಪ್ರಮಾಣ ಶೇ. 36.49. ಪರಿಶಿಷ್ಟರು ಪ್ರಾಥಮಿಕ ವಲಯದ ಚಟುವಟಿಕೆ
ಕರ್ನಾಟಕ ರಾಜ್ಯದಲ್ಲಿರುವ ಒಟ್ಟು ಕೃಷಿ ಗಳಿಗೆ ಮುಗಿಬಿದ್ದಿದ್ದಾರೆ. ಎಂದರೆ ಅವರಲ್ಲಿ
ಕಾರ್ಮಿಕರ ಸಂಖ್ಯೆ 49.99 ಲಕ್ಟ. ಇವರಲ್ಲಿ ಬಡತನ-ಹಸಿವು-ದುಸ್ಥಿತಿ ಮುಂತಾದವುಗಳ
ಪರಿಶಿಷ್ಟರ ಪ್ರಮಾಣ ಶೇ. 37.59 (18.79 ತೀವ್ರತೆ ಅಧಿಕವಾಗಿದೆ ಎಂದೇ ಅರ್ಥ.
ಲಕ್ಷ). ಪರಿಶಿಷ್ಟ ಜನವರ್ಗದ ದುಡಿಮೆ ಒಂದು ಅಖಂಡ
ಸಹಭಾಗಿತ್ವ ಪ್ರಮಾಣ ಶೇ. 41.84. ಆದರೆ ಪ್ರಕ್ರಿಯೆಯಾಗಿ ನೋಡುವುದಕ್ಕೆ ಪ್ರತಿಯಾಗಿ
ಗ್ರಾಮೀಣ ಕರ್ನಾಟಕ
ಪರಿಶಿಷ್ಟೇತರರಲಅ್ಲದಿು ಕೇವಲ ಶೇ. 37.56. ಖಂಡರೂಪಿ ವಿಧಾನದಲ್ಲಿ ಪೃಥಕ್ಕರಿಸಿದಾಗ
ಜನಸಂಖ್ಯೆಯಲ್ಲಿ ಪರಿಶಿಷ್ಟರ ಪ್ರಮಾಣ ಎಷ್ಟಿದೆಯೋ 25.27). ರಾಜ್ಯದ ಜನಸಂಖ್ಯೆಯಲ್ಲಿ ಪರಿಶಿಷ್ಟರ ನಮಗೆ ಅದರ ಅಸಮಾನತೆಯ ಸೂಕ್ಷ್ಮ ನೆಲೆಗಳ
ಅದಕ್ಕಿಂತ ಕಡಿಮೆ ಪ್ರಮಾಣ ಸಾಗುವಳಿದಾರರಿಗೆ ಪ್ರಮಾಣ ಎಷ್ಟಿದೆಯೋ (ಶೇ. 20.64) ದರ್ಶನವಾಗುತ್ತದೆ. ಅಭಿವೃದ್ಧಿಯು ವಾಸ್ತವವಾಗಿ
ಸಂಬಂಧಿಸಿದಂತೆ ಇದ್ದರೆ ಕೃಷಿ ಕಾರ್ಮಿಕರಿಗೆ ಅದಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ಪರಿಶಿಷ್ಟಮಕ್ಕಳು ಅಧಿಕಾಧಿಕವಾಗಿ ಫಲಗಳನ್ನು ಪರಿಶಿಷ್ಟ ಜನವರ್ಗಕ್ಕೆ
ಸಂಬಂಧಿಸಿದಂತೆ ಪರಿಶಿಷ್ಟರ ಪ್ರಮಾಣವು ಅವರು ಪ್ರಾಥಮಿಕ ಶಾಲೆಯ ದಾಖಲಾತಿಯಲ್ಲಿ ಪ್ರಾತಿನಿಧ್ಯ ಒದಗಿಸಬೇಕು. ಅಭಿವೃದ್ಧಿಯಿಂದ ವಂಚಿತರಾದ
ಜನಸಂಖ್ಯೆಯಲ್ಲಿಪಡೆದಿರುವು ದಕ್ಕಿಂತ ಅಧಿಕವಾಗಿದೆ. ಪಡೆದಿದ್ದಾರೆ. ಪರಿಶಿಷ್ಟ ಜನವರ್ಗದ ಹಕ್ಕುದಾರಿಕೆಯನ್ನು
ಆರ್ಥಿಕತೆಗೆ ಸಲ್ಲುವ ದುಡಿಮೆಯಲ್ಲಿ ಪರಿಶಿಷ್ಟರ ಇದೇ ರೀತಿ ಸರ್ಕಾರಿ ಸೇವೆಯಲ್ಲಿ ಪರಿಶಿಷ್ಟ ಸದೃಢಗೊಳಿಸಬೇಕಾಗಿದೆ. ಅದು ಸಾಮಾಜಿಕ ನ್ಯಾಯ.
ಕಾಣಿಕೆ ಅಪಾರ. ಅದರಲ್ಲೂ ಕೃಷಿ ಕ್ಷೇತ್ರದಲ್ಲಿ ಅವರ
ಜನವರ್ಗಕ್ಕೆ ಶೇ. 18ರಷ್ಟು (ಶೇ. 15 * ಶೇ. 3) ಅಭಿವೃದ್ಧಿಯ ಲಿಂಗಸಂಬಂಧಿ ಆಯಾಮಗಳು
ಪಾಲು ಅಗಾಧ. ಆದರೆ ಅಭಿವೃದ್ಧಿಯಿಂದ ಈ ' ಹುದ್ದೆಗಳನ್ನು. ಮೀಸಲಿಡಲಾಗಿದೆ... 1995ರಲ್ಲಿ
ಪುರುಷಶಾಹಿಯು ವಿಜೃಂಭಿಸುತ್ತಿರುವ ನಃ ಸ
ಜನವರ್ಗಕ್ಕೆಪ ್ರಾಪ್ತವಾಗುವ ಪ್ರತಿಫಲ ಮಾತ್ರ ತುಂಬಾ ಕರ್ನಾಟಕ ರಾಜ್ಯದ ನಾಗರಿಕ ಸೇವೆಯಲ್ಲಿದ್ದನೌಕರರ ಸಮಾಜದಲ್ಲಿ ಅಭಿವೃದ್ಧಿಯು ಲಿಂಗವಿಮುಖಿಯಾಗಿದ್ದರೆ
ಕಡಿಮೆ. ಅಭಿವೃದ್ಧಿಯಲ್ಲಿ ಪರಿಶಿಷ್ಟರು ನಿಕೃಷ್ಟತಮ ಸಂಖ್ಯೆ 4.24 ಲಕ್ಟ. ಇವರಲ್ಲಿಪರಿಶಿಷ್ಟರ ಪ್ರಮಾಣ ಶೇ. ಮತ್ತುಅದು ಏಕಲಿಂಗಿ ಪ್ರಕ್ರಿಯೆಯಾಗಿ ಪರಿಣಮಿಸಿದರೆ
ಪಾಲುದಾರರಾಗಿದ್ದಾರೆ. 18.88 (0.80 ಲಕ್ಬ)ರಷ್ಟಿತ್ತು. ಹೀಗೆ ನಿಧಾನವಾಗಿ ಅದರಲ್ಲಿ ಆಶ್ಚರ್ಯಪಡಬೇಕಾದ. ಸಂಗತಿ ಏನಿಲ್ಲ
(೨ -ಸಾಕ್ಷರತೆಯು ಅಭಿವೃದ್ಧಿಯ "ಸಾಧನವೂ' ಹೌದು ಯಾದರೂ ನಮ್ಮರಾಜ್ಯದಲ್ಲಿಪ ರಿಶಿಷ್ಟರು ಅಭಿವೃದ್ಧಿಯ ಅಭಿವೃದ್ಧಿ ಸಂಬಂಧಿ ಜ್ಞಾನ ಶಿಸ್ತುಗಳಾದ ಅರ್ಥಶಾಸ್ತ್ರ
ಮತ್ತುಅದು ಅಭಿವೃದ್ಧಿಯ ಸಾಧ್ಯವೂ (ಗುರಿ) ಹೌದು ಮೇಲೆ ತಮ್ಮಹ ಕ್ಕುದಾರಿಕೆ ಸ್ಥಾಪಿಸುತ್ತಿದ್ದಾರೆ. ಆದರೂ ಸಮಾಜಶಾಸ್ತ್ರ ರಾಜ್ಯಶಾಸ್ತ್ರಮುಂತಾದವು ಲಿಂಗನಿರಪೇಕ್6ಚ
ಎಂಬ ಸಂಗತಿಯನ್ನು ಅಮರ್ತ್ಯ ಸೇನ್ ಸಾಧಿಸಿ ಸಾಗಬೇಕಾದ ದಾರಿ ಬಹಳ ದೂರವಿದೆ. ಧೋರಣೆ ತಳೆದುಬಿಟ್ಟಿವೆ. “ಜೈವಿಕ. ನಿಯತಿ'ಯಲ್ಲಿ
ತೋರಿಸಿಕೊಟ್ಟಿದ್ದಾರೆ. ಅಭಿವೃದ್ದಿಯ ಅಂತರ್ಗತ ಭಾಗ ಟು ಕೃಷಿಯನ್ನು ಒಳಗೊಂಡಂತೆ ಪ್ರಾಥಮಿಕ ವಲಯವನ್ನು ನಂಬಿಕೆಯಿಟ್ಟಿರುವ ಸದರಿ ಜ್ಞಾನ ಶಿಸ್ತುಗಳು ಮಹಿಳೆಯರನ್ನು
ಸಹಾಸ ೀಕನ್್ಷರ ತೆ ಎಅಂವದರುು, ಸಾಕಪ್್ರಟತರಿತಪಾೆದಯಿೇಸ ುತಅ್ಭತಿ ವೃಬದಂ್ದದಿಿದ್ಯದೆಾಂರದೆು. ಆದರು್ಡಥಿಿಮಕೆತಗೆಯಾಲರ್ ಲಿ ಅವವಲರ್ಂಗಬ ಿಸಿಕಅೊಧಂಿಡಕಿವಾರಗುಿವ ುದೋ ಯಅಾಲವ್ಲ ಿ ಕಅೇಬವಲಲೆ ಯರೆಕೌಂಟದುುಂಬ,ಿ ಕ ಅಶಕಡರೆೌಂಕದಟುು, ಅಎವಂರದು ಕಾನರಿಣ್ ಯಕೇತ
ಕರ್ನಾಟಕದಲ್ಲಿ ಒಟ್ಟು ಸಾಕ್ಷರತೆ ಪ್ರಮಾಣ ಶೇ. ಆರ್ಥಿಕ ದುಸ್ಥಿತಿ ತೀವ್ರವಾಗಿರುತ್ತದೆ ಎನ್ನಲಾಗಿದೆ. ಬಿಟ್ಟಿವೆ. ಮಹಿಳೆಯರ ದುಡಿಮೆಯನ್ನು ದುಡಿಮೆಯೆಂದು
3576..6054.. ಆಆದದರರೆೆ ಪಪರರಿಿಶಶಿಿಷಷ್್ಟೇಟತಜರನರವಲರ್ಲ್ಿಗಸದಾಲಕ್್ಲಟರಿತಸೆಾ ಕಪರತ್ೆರ ಮಶಾೇಣ. ಕವರಲ್ಯನವಾನಟ್ಕನದು ಅವಲಂಬಆಿರ್ಸಥಿಿಕಕತೊೆಂಯಡಲಿ್ಲರಿು ವ ದಪು್ಡರಿಾಮಥೆಮಗಿಾಕರ ಪರಿಗಣಿಸದೆ. ಅವರ ದುಡಿಮೆಯು ಪಕಶು್ಕಕ್ತರಿಿ ಗೆ ಹೆಚುತ ್ರ
ಶೇ. ರ6ಾ0.ಜ6್3ಯ.ದ ಜನಸಂಖ್ಯೆಯಲ್ಲಿ ಶೇ. 20.64ರಷ್ಟಿರುವ ವಪರರಿಶ್ಿಗಷ್ದಠ ರಲ್ಲಪಿ ್ಇರಮದಾರಣ ಪ್ಶರೇಮ. ಾಣ 67ಶ.ೇ3.7 ರಷ8ಿ0ದ.ೆ2.2 ರಷಆಿದದರರೆೆ ಎಸನನಿಿಸಹಿವಕಾೊಂಗಡಿಿರದುೆವ.ು ದರಈಿ ಂದಕ ಾರಕಣೇದವಿಲಂ ದಾಗಜಇಿ್ಲಳ್ರಲಿ ುೆ ಎಕ ಅಭಚಚಿಟಟವುುದವ ಟಿಿಯಕುೆ
ಪರಿಶಿಷ್ಟರು ರಾಜ್ಯದ ಒಟ್ಟು ಅಕ್ಬರಸ್ಥರಲ್ಲಿ ಕೇವಲ ಶೇ. ಪರಿಶಿಷ್ಟೇತರರಲ್ಲಿ ಇದು. ಶೇ. ಣ್ ಮಹಿಳೆಯ ಹಿತಾಸಕಿಗಳನು ಕಾಪಾಡುವುದಕೆ
ಒ1ಟ3್.ಟ4ು3 ರಷ್ಅಟನುಕ್ ಷಪರಸಾ್ಲಥರುಲ ್ಲಿಪ ಡೆದಪಿರದಿ್ಶದಿಾಷರ್ೆಟ.ರ. ಆದಪರಾೆಲ ು ರಾಜ್ಶಯೇದ. ಪ್ರಾಥಮಿಕೇತರತ ಬ ವಲಕಯ ಗಳ ಚಟುವಟಕೆಬ ಗಳಾದ ಪದ್ುರರತಂಿತಯ ಾಗನಿಮ ಅದುಎ ದುರಅಿ ವರ ಡ್ಬ ದುಕಿಷಗ್ಠೆ ಮಾರಕವಾಗಿರುವ ನ
ನಮ್ಮ ಜಡಫವೀ್ನಧವಿಸಕ್್ಥೆಸ ್ ಗೋಲಿಲಂಗಾ ಗಿಅ ಸಬಮಳಾಸುನತತ್ತೆಾಯರ,ೆ. ಕಲರಿ್ಂನಗಾ ಟತಕಾದರಲತ್ಲಮಿ್.ಯ ದ1 98ಅ1ರಳಲತ್ೆಲಿ ಮ2.1ರ5ರಣಷ್ ಟಿದೆ. ಪ್ಶರಿಮಶಾಣು ಮರಣಪಇರ ್ದ ರೇಮ ಾಣಕ್ಕವೆಸ ಯಸಂೋ ಬಮಂಧಾಿನಸದಿಲದ್ಂತಲೆಿ.
ಉರಿದು ಬೂದಿಯಾಗಿ, 9ಲ6ಿ0ಕಂ್ಕಗೆ ಪರಇಿಳಿಮದಾಿದಣೆ . 10105091:ರ9ಲ6್3ಲ ಿಇದತ್್ದತ ಮುಹ ಿ1ಳ9ೆ91ಯರರಲ ್ಲಸಅಿಂ ದಖ್ುಯ.ೆ ಲಿಕಂಿರಗಿತಯಾಮ ರಕತ್ಮ್ಕಮಳವ ುಮ ರಏಣಳ ುಪ ಜ್ಿರಲಮ ್ಲಾಗಣಳಲಕ್್ಲಕಿದೆ್ಸ.ದಂರ ೆಬ ಂ5ಧ ಿವಸಷಿ ೯ದಕ್ಂಕತಿೆಂ ತ
ಅದರಿಂದ ಹೊರಹೊಮ್ಮಲಿ 220.3 5ಲ ಕ್ಷ ಮತ್ತು ಪು ಸಂಖ್ಯೆ 229.52 ಲಕ್ಷ ಲಿಂಗತಾರತಮೈವು 12 ಜಿಲ್ಲೆಗಳಲ್ಲಿ ಕಂಡುಬಂದಿದೆ.
ನಫೀವನಿಸಕ್ಮಸ್ಾ ಜಪಕ,್ ಷಿಯಾಗಿ / ಪ್ಒರಂತದಿುಯ ಾಗವಿೇ ಳೆ 19ಲ8ಿ1ಂರಗಲ್ ಲಇಿ ಇರದ್ದ: 9 63 1ಆ9ಗ9ಿ1ದರ್ಲದ್ರಲೆಿ, 96ಜ0ಕ್ುಕೆ ಮಬಹದಿುಳಕೆುಯಳರಿ ಯುವಪ ವರ ಯ್ಸರ್ಮಸಾುಣ ಕಡಿಏಮರೆಿಯದಾಂಗತುೆತ ್ತ ನಡಅೆವಯರುು
1991ರಲ್ಲಿ ಮಹಿಳೆಯರ: ಸಂಖ್ಯೆ.2 21.03 ಲಕ್ಷವಾಗುತ್ತಿತ್ತು ತ್ರದೆ. ಗಮನಿಸಬೇಕಾದ ಸಂಗತಿಯೆಂದರೆ ಕೇವಲ
ಅಂದರೆ ಲಿಂಗ ಜ.1 ಕುಸಿತದಿಂದ. ಕರ್ನಾಟಕ 15ನೆಯ ವರ್ಷದವರೆಗೆ ಮಾತ್ರ ಮಹಿಳೆಯರು ತೀವ್ರ
ದಲ್ಲಿ 1981ರಿಂದ 1991ರ ಅವಧಿಯಲ್ಲಿ ಸುಮಾರು ತಾರತಮ್ಯವ ನ್ನಎುದ ುರಿಸಬೇಕಾಗುತ್ತದೆ.
78000 ಮಹಿಳೆಯರು ಕಾಣೆಯಾಗಿದ್ದಾರೆ. ಸಾಕ್ಕರತೆಗೆ.ಸ ಂಬಂಧಿಸಿದಂತೆ ತೀವ್ರತ ರವಾದ ಲಿಂಗ
ಮರಣ ಪ್ರಮಾಣದಲ್ಲಿತ ಾರತಮ್ಯ ತಾರತಮ್ಯಗಳು ಕಂಡುಬರುತ್ತವೆ. ಪುರುಷ ಸಾಕ್ಷರತೆ ಶೇ.
ಜೈವಿಕವಾಗಿ, ಪ್ರತಿಕೂಲ. ಸಂದರ್ಭದಲ್ಲಿ 67.21ರಷ್ಟಿದ್ದರೆ.. ಮಹಿಳೆಯರ ಸಾಕ್ಟರತೆ ಶೇ.
ಮುಖಗಳಲ್ಲೂ ಅವರು ಒಂದೋ ಕಾಣೆಯಾಗಿದ್ದಾರೆ, ಬದುಕುಳಿಯುವ ಸಾಮರ್ಥ ಪುರುಷರಿಗಿಂತ 44.34ರಷ್ಟಿದೆ. ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರ
ಕಳೆದು ಹೋಗುತ್ತಿದ್ದಾರೆ, “ಇಲ್ಲ'' ವಾಗುತ್ತಿದ್ದಾರೆ. ಇಲ್ಲವೇ ಮಹಿಳೆಯರಿಗೆ ಅಧಿಕ ಎಂದು ಹೇಳಲಾಗಿದೆ. ಆದರೆ ಸಾಕ್ಷರತೆ ಕೇವಲ ಶೇ. 34.76. ಪರಿಶಿಷ್ಟ ಮಹಿಳೆಯರಲ್ಲಿ
"“ದೈನೇಸಿ' ಬದುಕುಸಸಾಗ ಿಸುತ್ತಿದ್ದಾರೆ.ಹ ೆಣ್ಣುಭ್ರೂಣವಾಗಿ ಕರ್ನಾಟಕದಲ್ಲಿ 35-40 ವರ್ಷದವರೆಗೆ ಮಹಿಳೆಯರ ಸಾಕ್ಟರತೆ ಪ್ರಮಾಣ ಶೇ. 25.46. ರಾಜ್ಯದ ಜನ
ತಾಯಿ ಗರ್ಭ ಸೇರಿದಾಗಿನಿಂದ, ಅಂತಿಮವಾಗಿ ಮರಣ ಪ್ರಮಾಣವು ಪುರುಷರ ಮರಣ ಪ್ರಮಾಣಕ್ಕಿಂತ ಸಂಖ್ಯೆಯಲ್ಲಿ ಸುಮಾರು ಅರ್ಧದಷ್ಟಿರುವ ಮಹಿಳೆಯರು
ಭೂಮಿಯ ಗರ್ಭ ಸೇರುವವರೆಗೆ ತಾರತಮ್ಯ, ಪಕ್ಚಪಾತ, ಅಧಿಕವಿರುವುದು. ಲಿಂಗ ತಾರತಮ್ಯ, . ಲಿಂಗ ಅಕ್ಬರಸ್ಥರ ಸಂಖ್ಯೆಯಲ್ಲಿ ಮಾತ್ರ ಕೇವಲ ಶೇ. 38.74
ಭರ್ತ್ತನೆ ಮತ್ತು ನಿರ್ಲಕ್ಚ್ಯಕ್ಕೆ ಒಳಗಾಗುತ್ತಿದ್ದಾಳೆ. ಅಸಮಾನತೆಯ ಸೂಚನೆ ಎನ್ನುತ್ತಾರೆ ಅಮರ್ತ್ಯ ಸೇನ್. ಪಾಲು ಪಡೆದಿದ್ದಾರೆ. ಆದರೆ ರಾಜ್ಯದ ಒಟ್ಟು ಅನಕ್ಷರಸ್ಥರಲ್ಲಿ
ಜನಸಂಖ್ಯೆಯಲ್ಲಿ ಮಹಿಳೆಯರ ಸಾಪೇಕ್ಷ ಪ್ರಮಾಣವು 5 ರಿಂದ 34 ನೆಯ ವಯೋಮಾನದಲ್ಲಿ ಮಹಿಳೆಯರ ಶೇ. 62ರಷ್ಟು ಮಹಿಳೆಯರಿದ್ದಾರೆ.
ಕಡಿಮೆಯಾಗುತ್ತಿರುವ ಸಂಗತಿಯನ್ನು ಅಮರ್ತ್ಯ ಸೇನ್ ಮರಣ ಪ್ರಮಾಣ 1992ರಲ್ಲಿ 2.75 ಇದ್ದರೆ ಪುರುಷರ ಕರ್ನಾಟಕ ರಾಜ್ಯದಲ್ಲಿ ಕೃಷಿಯಲ್ಲಿ ದುಡಿಯುತ್ತಿರುವ
ದುಡಿಮೆಗಾರರ ಸಂಖ್ಯೆ 49.99 ಲಕ್ಷ. ಇವರಲ್ಲಿ
ಕರ್ನಾಟಕದಲ್ಲಿಹಿಂದುಳಿದಿರುವ ಜಿಲ್ಲೆಗಳು 1991 (ಪಟ್ಟಿ-1)
ಮಹಿಳೆಯರ ಪ್ರಮಾಣ ಶೇ. 49.77. ನಮ್ಮ
ಜಿಲ್ಲೆಗಳ ಹೆಸರುಗಳು
ಆರ್ಥಿಕತೆಯ ಬೆನ್ನೆಲುಬು ಕೃಷಿಯಾಗಿದ್ದರೆ, ಅದಕ್ಕೆ
ಓಟ್ಟುಸಂತಾನೋತ್ಪತ್ತಿಪಪ ್ರಮಾಣ 1991 ಬಿಜಾಪುರ, ಬಳ್ಳಾರಿ, ಬೀದರ್, ಗುಲಬರ್ಗಾ ಮತ್ತು ರಾಯಚೂರು ಬೆನ್ನೆಲುಬು. ಮಹಿಳಾ ಕೃಷಿ ಕಾರ್ಮಿಕರಾಗಿದ್ದಾರೆ.
ಸ್ರ ಮಹಿಳೆಯರಿಗೆ ಸಂಬಂಧಿಸಿದಂತೆ ಕೃಷಿಯ ಅವಲಂಬನೆ
ಬಿಜಾಪುರ, ಬಳ್ಳಾರಿ, ಗುಲಬರ್ಗಾ, ಹಾಸನ ಮತ್ತುರಾಯಚೂರು
ಶೇ. 75.40ರಷ್ಟುದರೆ ಪುರುಷರಲ್ಲಿ ಕೇವಲ ಶೇ. 58.12.
ಬಿಜಾಪುರ, ಬಳ್ಳುರಿ, ಬೀದರ್, ಧಾರವಾಡ,
ಮಹಿಳೆಯರ ದುಡಿಮೆ ಮೂರು ಬಗೆಯದಾಗಿ
ಗುಲಬರ್ಗಾ, ಮಂಡ್ಯ ಮತ್ತು ರಾಯಚೂರು
ರುತ್ತದೆ. ಮೊದಲನೆಯದು ಉತ್ಪನ್ನಕಾರಕ ದುಡಿಮೆ.
ಬೀದರ್, ಬಳ್ಳಾರಿ, ಗುಲಬರ್ಗಾ ಮತ್ತುರಾಯಚೂರು ಎರಡನೆಯದು ಕೌಟುಂಬಿಕ ದುಡಿಮೆ. ಮೂರನೆಯದು
ಬಿಜಾಪುರ, ಬಳ್ಳಾರಿ;:ಬೀದರ್, ಗುಲಬರ್ಗಾ, ಸಂತಾನೋತ್ಪತ್ತಿ ದುಡಿಮೆ. ಈ ಮೂರರಲ್ಲಿ ಕೊನೆಯ
ಮೈಸೂರು ಮತ್ತುರಾಯಚೂರು ಎರಡು ಬಗೆಯ ದುಡಿಮೆ ಅದೃಶ್ಯರೂಪದಲ್ಲಿ ಹಾಗೂ
ಮಹಿಳೆಯರ ಸಾಕ್ಷರತೆ 1991 ಬಳ್ಳಾರಿ, ಗುಲಬರ್ಗಾ ಮತ್ತುರಾಯಚೂರು ಕ್ರಮರಹಿತ ರೂಪದಲ್ಲಿ ಇರುತ್ತದೆ. ಒಂದು ದಿನದ 24
ಸಾಕ್ತರತೆಯಲ್ಲಿಲಿಂಗವಾರು ಅಂತರಗಳು 19911 2-ಶೇ. 20. /:ಬ ೆಳಗಾವಿ, ಬಿಜಾಪುರ; ಬಳ್ಳಾರಿ, ಬೀದರ್, ಗಂಟೆಗಳಲ್ಲಿ ಹೆಚ್ಚು ಗಂಟೆಗಳ ಕಾಲ ದುಡಿಯುವವರು
ಮಹಿಳೆಯರಾಗಿದ್ದಾರೆ. ಹೀಗಾಗಿ ಎಂಟು ಗಂಟೆಗಳ
ನ ದ ಗುಲಬರ್ಗಾ ಮತ್ತುರಾಯಚೂರು
ರಾಗಾ ಮ್ ದ ಸಾವ ದುಡಿಮೆ ದಿನನ ಗಳ ದೃಷ್ಟಿಯಿಂದ ಮಹಿಳೆಯರು,
8.: ಒಟು ದುಡಿಮೆಗಾರ ವರ್ಗದಲ್ಲಿ 2 ಶೇ.40. |, ಬಿಜಾಪುರ, ಬಳ್ಳುರಿ, ಬೀದರ್, ಗುಲಬರ್ಗಾ ಮತ್ತು
ಅದರಲ್ಲೂಕ ೃಷಿಯಲ್ಲಿ' ಸಕಿಯಾದಿಗಾಗ ದುಡಿಯುವ
| ಕೃಷಿ ಕಾರ್ಮಿಕರಪ ್ರಮಾಣ ರಾಯಚೂರು
ಹೆಣ್ಣುಮಕ್ಕಳು, ಪ್ರತಿದಿನ "ಎರಡು ದುಡಿಮೆ ದಿನ'ಗಳನ್ನು
9. ಒಟ್ಟು ಕೃಷಿ ಕಾರ್ಮಿ೯ ಕರಲ್ಲಿಮಹಿಳೆಯರ ಶೇ.60 ಬಿಜಾಪುರ, ಬಳ್ಳಾರಿ, ಬೀದರ್, ಚಿತ್ರದುರ್ಗ, ಗುಲಬರ್ಗಾ,
ಬದುಕುತ್ತಿದ್ದಾರೆ.
| ಪ್ರಮಾ ಇವು ಪುರುಷರ ಪ್ರಮಾಣಕ್ಕಿಂತ ರಾಯಚೂರು ಮತ್ತು ತುಮಕೂರು
ಅಭಿವೃದ್ಧಿಯ ಪ್ರಾದೇಶಿಕ ನೆಲೆಗಳು
ಶಕರ ಯುದ, | ಕರ್ನಾಟಕದಲ್ಲಿ ಅಭಿವೃದ್ಧಿ ಸಂಬಂಧಿ ಪ್ರಾದೇಶಿಕ
ುಡತನದ ರೇಖೆ ಕೆಳಗೆ ಜೀವಿಸುವ ಅಂತರ-ಅಸಮಾನತೆಗಳನ್ನು ಕುರಿತಂತೆ ಇತ್ತೀಚೆಗೆ ತೀವ್ರ
ವ್ ಹ ಮಾಣ ಭ್ 2 ಶೇ.45 | ಬಳ್ಳುರಿ, ಬೀದರ್, ಧಾರವಾಡ, ಗುಲಬರ್ಗಾ ಮತ್ತುಕೋಲಾರ
ಚರ್ಚೆಗಳು ಶುರುವಾಗಿವೆ, ಉಗ್ರರೂಪದ ವಾದಗಳು
8' ಜಿಲ್ಲುಜ ನಸಂಖ್ಯೆಯಲ್ಲಿಂ-6 2 ಶೇ. 20 | ಬೀದರ್, ಬಳ್ಳಾರಿ, ಗುಲಬರ್ಗಾ ಮತ್ತುರಾಯಚೂರು ಮಂಡಿತವಾಗತೊಡಗಿವೆ, ಚಳುವಳಿ ಸಂಘಟಿತವಾಗುತ್ತಿದೆ.
ವಯೋಮಾನದ ಮಕ್ಕಳ ಪ್ರಮ ಾಣ | ಕರ್ನಾಟಕದ. ಸಂದರ್ಭದಲ್ಲಿ ಅಭಿವೃದ್ಧಿಯಲ್ಲಿನ
ಸ ಛವಿವಹ ರ್ ಆ.19 | ಬೆಳಗಾವಿ, ಬಿಜಾಪುರ, ಬೀದರ್, ಗುಲಬರ್ಗಾ ಅಸಮಾನತೆಗಳು ಅದರ ಹುಟ್ಟಿನಲ್ಲೇ ಅಂತರ್ಗತವಾಗಿ
| ವರ್ಷಗಳು | ಮತು ರಾಯಚೂರು. ಬಂದಿವೆ. 1956ರಲ್ಲಿ ನಮ್ಮ ರಾಜ್ಯ ಉದಯವಾದಾಗ